Saturday, June 6, 2026
Saturday, June 6, 2026

ಅಮೂಲ್ಯ ‘ಸಂ’ಶೋಧಕ , ಎಚ್.ಖಂಡೋಬ ಅವರಿಗೆ ಸ್ವಗೃಹದಲ್ಲೇ ಸನ್ಮಾನ

Date:

ಶಿವಮೊಗ್ಗ ಶ್ರೀ ಅಂಬಾಭವಾನಿ ದೇವಸ್ಥಾನದ ಜೀಜಾಬಾಯಿ ಮರಾಠ ಮಹಿಳಾ ಮಂಡಳಿಯಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಅಮೂಲ್ಯ ಶೋಧ ಮ್ಯೂಸಿಯಂನ ಸ್ಥಾಪಕರು, ಇತಿಹಾಸ ಸಂಶೋಧಕರೂ ಆದ ಮರಾಠ ಸಮಾಜದ ಗಣ್ಯ ವ್ಯಕ್ತಿಗಳಲ್ಲಿ ಓರ್ವರಾದ ಹೆಚ್. ಖಂಡೋಬರಾವ್ ಅವರನ್ನು ಮನೆಬಾಗಿಲಲ್ಲೇ ಸನ್ಮಾನಿಸಿ, ಗೌರವಿಸಲಾಯಿತು.ಮಂಡಳಿ ಅಧ್ಯಕ್ಷೆ ಉಷಾ ಪಿ. ಮೋರೆ, ಪ್ರಧಾನ ಕಾರ್ಯದರ್ಶಿ ಕೆ. ಮಂಜುಳಾ, ಖಜಾಂಚಿ ಗೀತಾ ಗೋಪಾಲ್ ಮೋಹಿತೆ, ಉಪಾಧ್ಯಕ್ಷೆ ಆರ್. ವೀಣಾ, ಸಹಕಾವ್ಯದರ್ಶಿ ಪೂಜಾ, ಕೋಶಾಧ್ಯಕ್ಷೆ ಲೋಲಾಕ್ಷಿ ಬಾಯಿ, ಸಂಘಟನಾ ಕಾವ್ಯದರ್ಶಿ ಎಸ್.ಕೆ. ಲಕ್ಷ್ಮಿ ಹಾಗೂ ನಿರ್ದೇಶಕರಿದ್ದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Akashavani Bhadravati ಜೂನ್ ತಿಂಗಳ ಪ್ರತೀ ಭಾನುವಾರ ಆಕಾಶವಾಣಿ ಭದ್ರಾವತಿ ಕೇಂದ್ರದ ಮೂಲಕ ” ಜೈಲು ಹಕ್ಕಿಗಳ ಗಾನಸುಧೆ” ಆಲಿಸಿ.

Akashavani Bhadravati ಭದ್ರಾವತಿ ಆಕಾಶವಾಣಿಯಲ್ಲಿ ಜೂನ್ 2026ರ ಪ್ರತಿ ಭಾನುವಾರ ಸಂಜೆ 4.00...

DK Shivakumar ಕೆಂಪೇಗೌಡ ದಿನಾಚರಣೆಯಂದು 15 ಲಕ್ಷ ಸಸಿನೆಡುವ ವಿಶೇಷ ಕಾರ್ಯಕ್ರಮ- ಸೀಎಂ ಡಿ.ಕೆ.ಶಿವಕುಮಾರ್

DK Shivakumar ಎಲ್ಲರೂ ಪರಿಸರವನ್ನು ಕಾಪಾಡುವ ಮೂಲಕ ರಾಜ್ಯವನ್ನು ಹಸಿರಾಗಿಸಬೇಕು. ಪ್ರತಿ ಮನೆಯಲ್ಲಿ...

World Environment Day ಪರಿಸರ ಮಾಲಿನ್ಯ ರಕ್ಷಣೆಗೆ ಕೃತಕ‌ ಬುದ್ಧಿಮತ್ತೆ ಬಳಕೆ ಅಗತ್ಯ- ಜಿ.ಎ.ಹಿರೇಮಠ್.

World Environment Day ಪರಿಸರ ಮಾಲಿನ್ಯದ ಮೂಲಗಳನ್ನು ಪತ್ತೆ ಹಚ್ಚಲು ಹಾಗೂ ನೈಜ,...