DVS College ಡಿ ವಿ ಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹಿಂದಿ ಸಮ್ಮೇಳನವು ಭಾರತೀಯ ಸಾಹಿತ್ಯ ಮೇ ಸಂತ ಪರಂಪರ ಎಂಬ ವಿಷಯದಲ್ಲಿ ಸಮ್ಮೇಳನವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷರಾದ ಬಸಪ್ಪಗೌಡರು
ವಹಿಸಿದ್ದರು.
ಸಮ್ಮೇಳನದ ಉದ್ಘಾಟನೆಯನ್ನು ಮಹಾರಾಷ್ಟ್ರದ ಪ್ರೊಫೆಸರ್ ಬಿರಾದರ್ ಹಾಗೂ ಕೇರಳ ಸೆಂಟ್ರಲ್ ಯುನಿವರ್ಸಿಟಿಯ ತಾರಾ ಎಸ್ ಪವಾರ್ ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿಗಳು ಸಹಕಾರದರ್ಶಿಗಳು ಸದಸ್ಯರು ಹಾಗೂ ಪ್ರಾಚಾರ್ಯರು ವಿದ್ಯಾರ್ಥಿಗಳು ವಿವಿಧ ಕಾಲೇಜಿನಿಂದ ಬಂದ ಉಪನ್ಯಾಸಕರು ಪಾಲ್ಗೊಂಡು ಸಮ್ಮೇಳನವನ್ನು ಯಶಸ್ವಿಗೊಳಿಸಿದರು.
DVS College ಇದರಲ್ಲಿ ವಿದ್ಯಾರ್ಥಿಗಳು ಸಹ ಪಾಲ್ಗೊಂಡು ಸಂತ ಸಾಹಿತ್ಯದ ಪರಂಪರೆಯನ್ನು ಅರಿತುಕೊಂಡರು. ಈ ಸಮ್ಮೇಳನದ ಸಂಚಲವನ್ನು ಹಿಂದಿ ವಿಭಾಗದ ಡಾ. ಎಮ್ ಸಿದ್ದಯ್ಯರವರು ವಹಿಸಿದ್ದರು
