Shri Vishwavallabha Theertharu ಶ್ರೀ ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀಶ್ರೀಶ್ರೀ ವಿಶ್ವವಲ್ಲಭ ತೀರ್ಥರ ದಿವ್ಯಉಪಸ್ಥಿತಿಯೊಂದಿಗೆ ಶಿವಮೊಗ್ಗ ನಗರಕ್ಕೆ ದಿನಾಂಕ: 10-01-2026 ಶಿವಮೊಗ್ಗ ಆಗಮಿಸುತ್ತಿದ್ದಾರೆ.
ಸೋದೆ ಮಠದ ಪರಂಪರೆಯಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದಲ್ಲಿ ಸೇರಿದ ಶ್ರೀಶ್ರೀಶ್ರೀ ಮದ್ವಚಾರ್ಯರ ಮುಖ್ಯ ಗುರುಗಳಂತೆಯೆ ಶ್ರೀ ವಾದಿರಾಜ ಗುರುಸಾರ್ವಭೌಮರು ಸರ್ವರ ಗೌರವಗಳೊಂದಿಗೆ ಪಾತ್ರರಾಗಿದ್ದಾರೆ ಅದೊಂದು ಅನುಭೂತಿಯಗಳಿಗೆ ದೈವಜ್ಞ ಬ್ರಾಹ್ಮಣ ಸಮಾಜ ಇದಕ್ಕೆ ಸೇರಿದ ಮಹನುಭಾವರೊಂದಿಗೆ ತಮ್ಮ ಸಂಕಲ್ಪದಂತೆ ಅಚ್ಚಿನಲ್ಲಿ ಪಂಚಲೋಹ ಎರಕವೈದು ಶ್ರೀಶ್ರೀಶ್ರೀ ಗಣಪತಿ ಮೂರ್ತಿಯ ವಿಗ್ರಹ ಬದಲು ದೈವಾಂಶಸಂಭೂತರಾದ ಶ್ರೀ ಹಯಗ್ರೀವ ದೇವರು ಪ್ರತ್ಯಕ್ಷವಾಯಿತು.
ಈ ವೈಕ್ತಿಗೆ ಸ್ವಪ್ನವಾಸ್ಥೆಯಲ್ಲಿ ಮಹಯೋಗಿಯೋರ್ವದಿಂದ ಅಭಯವಾಯಿತು. ಅ ಯತಿಯೇ ಶ್ರೀ ಗುರುಸಾರ್ವಭೌಮ ವಾದಿರಾಜ ಶ್ರೀಗಳು.
ಶ್ರೀ ಗುರುಸಾರ್ವಭೌಮರು ಶ್ರೇಷ್ಟಿಯ ಬಳಿ ತೆರಳಿ ಹಯಗ್ರೀವ ದೇವರ ವಿಗ್ರಹ ಮೂರ್ತಿಯನ್ನು ಪಟ್ಟದೇವರಾಗಿ ಪೂಜಿಸಲು ಸಂಕಲ್ಪಿಸಿರುತ್ತಾರೆ. ತದನಂತರ ಸಂಸ್ಕೃತಿ ಸಂಪ್ರಾದಾಯ, ಆಚಾರ, ವಿಚಾರ ಅವರ ಅನುಷ್ಟಾನುಸುತ್ತಿದ್ದ ಷಟ್ಕರ್ಮ ಇತ್ಯಾದಿಗಳು ಶ್ರೀಗಳ ದಿವ್ಯದೃಷ್ಟಿಗೆ ಗೋಚರವಾಗುತ್ತದೆ.
Shri Vishwavallabha Theertharu ಇವರನ್ನು ಮಠದ ಮುಖ್ಯಶಿಷ್ಯರನ್ನಾಗಿ ಸ್ವೀಕರಿಸಲು ನಿರ್ದರಿಸಿರುತ್ತಾರೆ ಅಂದಿನಿAದ ದೈವಜ್ಞ ಬ್ರಾಹ್ಮಣರು ಶ್ರೀ ಹಯಗ್ರೀವ ದೇವರನ್ನು ಸ್ವೀಕರಿಸಿ ಶ್ರೀ ಸೋದೆ ಮಠದ ವಾದಿರಾಜ ಮಠದ ಮುಖ್ಯಶಿಷ್ಯರಾಗಿ ಇದ್ದಾರೆ. ದೈವಜ್ಞ ಬ್ರಾಹ್ಮಣ ಸಮಾಜ ಹಾಗೂ ವಾದಿರಾಜ ದೇವರಿಗೆ ಸಂಪರ್ಕ ಸೇತು ಶ್ರೀ ಹಯಗ್ರೀವ ದೇವರು ಬೇರ್ಪಡಿಸಲಾಗದ ಅಂತಹ ಸಂಬಂಧ ದೆವಜ್ಞ ಸಮಾಜ ಹಾಗೂ ಸೋದೆ ಮಠದ ನಡುವೆ ಇದೆ. ಹಾಗೂ ಶಿವಮೊಗ್ಗ ದೈವಜ್ಞ ಕಲ್ಯಾಣ ಮಂಟಪ ದಿನಾಂಕ:03-02-1984ರಂದು ಹಾಗೂ ದಿನಾಂಕ: 12-02-1992ಗಣಪತಿ ದೇವಸ್ಥಾನ ಹಿಂದಿನ ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀಶ್ರೀಶ್ರೀ ವಿಶ್ವೋತ್ತಮ ತೀರ್ಥ ಪಾದಂಗಳವರ ಅಮೃತ ಹಸ್ತದಿಂದ ಉದ್ಘಾಟಿಸಿರುವುದರಿಂದ ಇದು ನಮ್ಮ ಭಾಗ್ಯವೇ ಸರಿ.
ಜನವರಿ 10ರ ಶನಿವಾರ ಸಂಜೆ 4:00ಗಂಟೆಗೆ ನಗರದ ಶ್ರೀರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಗೋಪಿ ಸರ್ಕಲ್, ತಿಲಕನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದವರೆಗೆ ಪೂರ್ಣಕುಂಭಾ ಸಮೇತ ಚಂಡೆ ವಾಧ್ಯಗಳೊಂದಿಗೆ ಸಂಜೆ 04 ಗಂಟೆಗೆ ಬಂದು ತಲುಪುವುದು.
ಶ್ರೀಶ್ರೀಶ್ರೀ ವಿಶ್ವವಲ್ಲಭ ಗುರುಗಳಿಂದ ಭೂತರಾಜರ ಪೂಜೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಕಾರ್ಯಕ್ರಮ, ಜನವರಿ 10ರ ಭಾನುವಾರ ಬೆಳಿಗ್ಗೆ 07 ಗಂಟೆಗೆ ಶ್ರೀಶ್ರೀಶ್ರೀ ವಿಶ್ವವಲ್ಲಭ ಗುರುಗಳಿಂದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಸಂಸ್ಥಾನ ಪೂಜೆ ಅದೇ ದಿನ ಭಾನುವಾರ ಬೆಳಿಗ್ಗೆ 10 ಗಂಟೆಗೆ ದೈವಜ್ಞ ಬ್ರಾಹ್ಮಣ ಸಮಾಜದ ಕಲ್ಯಾಣ ಮಂದಿರದಲ್ಲಿ ಗುರುಗಳಿಗೆ ಸದ್ಭಕ್ತರಿಂದ ಸಾಮೂಹಿಕ ಪಾದಪೂಜೆ ಹಾಗೂ ಫಲ ಮಂತ್ರಾಕ್ಷತೆ ಕಾರ್ಯಕ್ರಮ ಇರುತ್ತದೆ ನಂತರ ಮಹಾಪ್ರಸಾದ ವ್ಯವಸ್ಥೆ ಇರುತ್ತದೆ.
ಸದ್ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳಲಾಗಿದೆ.
