Saturday, July 11, 2026
Saturday, July 11, 2026

ಹೊಸ ತಲೆಮಾರಿನ ಯುವಜನತೆಗೆ ಉಪಯುಕ್ತ ಪುಸ್ತಕ- ಪ್ರೊ.ಶ್ರೀಕಂಠ ಕೂಡಿಗೆ

Date:

ಶಿವಮೊಗ್ಗದ ಸಾಹಿತಿ ಆರ್.ಶೇಖರ್ ಬರೆದ ಪುಸ್ತಕ (ವ್ಯಕ್ತಿ ಚಿತ್ರಗಳು )”ಚರಿತ್ರೆಯ ಪುಟಗಳಿಂದ.”ಇದರಲ್ಲಿ 53 ಲೇಖನಗಳಿವೆ. ಈ ಪುಸ್ತಕದ ಬಿಡುಗಡೆಯು ತಾ.6.11.2025 ರಂದು ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಜರುಗಿತು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಸಾಹಿತಿ ಪ್ರೊ.ಕೆ.ಶ್ರೀಕಂಠ ಕೂಡಿಗೆ ಅವರು “ಇದೊಂದು ಉಪಯುಕ್ತ ಪುಸ್ತಕ.ವಿಶೇಷವಾಗಿ ಹೊಸ ತಲೆಮಾರಿನ ಯುವಕರಿಗೆ ಹೆಚ್ಚು ಉಪಯೋಗವಾಗುತ್ತ ದೆ.
ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು, ತಿಳುವಳಿಕೆ ಜಾಸ್ತಿಮಾಡಿಕೊಳ್ಳಲು ಈ ಪುಸ್ತಕ ಉಪಯುಕ್ತ ಎಂದರು.
ತಮಿಳು ಮಾತೃಭಾಷೆ ಯಾದರು ಶೇಖರ್ “ಅಂಗೈಯಲ್ಲಿ ಅರಿವು “ಮತ್ತು ಚರಿತ್ರೆಯ ಪುಟಗಳಿಂದ (2ನೇ ಭಾಗ) ) ಎಂಬ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ.
ಅವರಿಗೆ ಅಭಿನಂದನೆಗಳು. ಎಂದಯ ಹೇಳಿದರು. ಪುಸ್ತಕ ಕುರಿತು ಲೇಖಕ ಆರ್.ಕುಮಾರ್ ವಿವರವಾಗಿ ಮಾತನಾಡಿದರು.
ನಟನo ಬಾಲ್ಯನಾಟ್ಯ ಕೇಂದ್ರದ
ಡಾ.ಎಸ್.ಕೇಶವ ಕುಮಾರ್ ಪಿಳ್ಳೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Drinking Water Supplier Shivamogga ಶಿವಮೊಗ್ಗ ಕೆ.ಆರ್. ಜಲಶುದ್ಧೀಕರಣ ಘಟಕ ದುರಸ್ತಿ.: ಕುಡಿಯುವ ನೀರು ಸರಬರಾಜಿನಲ್ಲಿ ಅನಿರ್ದಿಷ್ಟ ಅವಧಿ ವ್ಯತ್ಯಯ.

Drinking Water Supplier Shivamogga ಶಿವಮೊಗ್ಗ ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿರುವ...

Rotary Shivamogga ಪರಿಸರ ಮಾಲಿನ್ಯದಿಂದಾಗಿ ನಮ್ಮ ಜೀವಿತ ಅವಧಿಕಡಿಮೆಯಾಗುತ್ತಿದೆ- ಡಿ.ಕೆ.ಶೇಷಗಿರಿ.

Rotary Shivamogga ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ ಪರಿಸರವನ್ನು ಸರಿಯಾಗಿ ಸಂರಕ್ಷಣೆ...