ಶಿವಮೊಗ್ಗದ ದುರ್ಗಿಗುಡಿ ಮುಖ್ಯ ರಸ್ತೆಯಲ್ಲಿರುವ ತೃಪ್ತಿ ಕ್ಲಿನಿಕ್ ನಲ್ಲಿ ಭಾವಸಾರ ವಿಷನ್ ಇಂಡಿಯಾ ಸಮತಿಯವರಿಗೆ 50ಕ್ಕೂ ಹೆಚ್ಚು ಜನರಿಗೆ ಕಿಡ್ನಿ ಮತ್ತು ಇನ್ನಿತರ ಆರೋಗ್ಯದ ಬಗ್ಗೆ ಉಚಿತವಾಗಿ ಚಿಕಿತ್ಸೆ ನಡೆಯಿತು.
ಈ ಸಂದರ್ಭದಲ್ಲಿ ಕ್ಲಿನಿಕ್ನ ಸಂಸ್ಥಾಪಕ ಡಾ. ಚಂದ್ರಶೇಖರ್ ,ಸಂಘದ ಅಧ್ಯಕ್ಷ ನಂದಾ ಜಗದೀಶ್, ಬಾಬು ಅಂಜನಪ್ಪ , ಸುನಿಲ್ ಗುಜ್ಜಾರ್ ,ಗಜೇಂದ್ರನಾಥ್ ಮಾಳೋದೆ, ನಿಖಿಲ್, ಕಾಳಿದಾಸ್ , ಮೋಹನ ಕೃಷ್ಣ ಮತ್ತು ಇನ್ನಿತರರಿದ್ದರು.
ಶಿವಮೊಗ್ಗದಲ್ಲಿ 50 ಕ್ಕೂ ಹೆಚ್ಚುಮಂದಿಗೆ ಕಿಡ್ನಿ & ಇನ್ನಿತರ ಆರೋಗ್ಯ ಉಚಿತ ತಪಾಸಣೆ
Date:
