Monday, February 2, 2026
Monday, February 2, 2026

Shivappa Nayak University of Agriculture and Horticulture ಕೃಷಿಮೇಳದಲ್ಲಿ ಕೃಷಿ ವಿವಿಯ ಉತ್ತಮ ರೈತ & ಉತ್ತಮ ರೈತ ಮಹಿಳೆ ಆಯ್ಕೆ ಪ್ರಶಸ್ತಿ ಪಟ್ಟಿ ಘೋಷಣೆ

Date:

Shivappa Nayak University of Agriculture and Horticulture ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ಘೋಷಿಸಲಾಗಿದೆ.

ಶಿವಮೊಗ್ಗದಿಂದ ಶ್ರೀ ವೈ.ಕೆ. ಮಹೇಶ್ವರ, ಚಿತ್ರದುರ್ಗದಿಂದ ಶ್ರೀ ಸಿದ್ದೇಶ್ವರ ರೆಡ್ಡಿ, ದಾವಣಗೆರೆಯಿಂದ ಶ್ರೀ ಮಂಜುನಾಥ ಜೆ.ಎಂ. , ಚಿಕ್ಕಮಗಳೂರಿನಿಂದ ಶ್ರೀ ಆಸ್ತಿಕ್ ಎಂ.ಎಸ್, ಕೊಡಗಿನಿಂದ ಶ್ರೀ ಪಿ.ಎ. ನಂದಕುಮಾರ್, ಉಡುಪಿಯಿಂದ ಶ್ರೀ ರಾಮಯ್ಯ ಶೆಟ್ಟಿ, ದಕ್ಷಿಣ ಕನ್ನಡದಿಂದ ಶ್ರೀ ರಾಜೇಶ್ ದೇವರಾಜ್ ಅವರು ಉತ್ತಮ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿವಮೊಗ್ಗದಿಂದ ಶ್ರೀಮತಿ ಲಲಿತಮ್ಮ, ಚಿತ್ರದುರ್ಗದಿಂದ ಶ್ರೀಮತಿ ಸೂರ್ಯ ಕೋಂ. ಶಂಕರ್ , ದಾವಣಗೆರೆಯಿಂದ ಶ್ರೀಮತಿ ಮಂಜುಳಾ ದೇವಿ ಎಸ್, ಚಿಕ್ಕಮಗಳೂರಿನಿಂದ ಶ್ರೀಮತಿ ಇಂದ್ರಮ್ಮ, ಕೊಡಗಿನಿಂದ ಶ್ರೀಮತಿ ಪಂಕಜ ಗಿರೀಶ್ , ಉಡುಪಿಯಿಂದ ಶ್ರೀಮತಿ ಉಷಾ ಎ, ದಕ್ಷಿಣ ಕನ್ನಡದಿಂದ ಶ್ರೀಮತಿ ನಮಿತಾ ಪಿ. ವಿ. ಅವರು ಉತ್ತಮ ರೈತ ಮಹಿಳೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...