Monday, February 2, 2026
Monday, February 2, 2026

Diana Book Gallery ಮೊಬೈಲ್ ಬಿಡಿ- ಪುಸ್ತಕ ಹಿಡಿ, ಡಯಾನಾ ಬುಕ್ ಗ್ಯಾಲರಿಯಲ್ಲಿ ರಾಜ್ಯೋತ್ಸವ ಪುಸ್ತಕಾಭಿಯಾನ

Date:

Diana Book Gallery “ಮೊಬೈಲ್ ಬಿಡಿ – ಪುಸ್ತಕ ಹಿಡಿ” ಎಂಬ ಘೋಷವಾಕ್ಯದೊಂದಿಗೆ ಪುಸ್ತಕ ಸಂಸ್ಕೃತಿಯನ್ನು ಉತ್ತೇಜಿಸುತ್ತಿರುವ ಜಿಲ್ಲೆಯ ಪ್ರಥಮ ವಿಶಾಲ ಶ್ರೇಣಿಯ ಸಂಪೂರ್ಣ ಹವಾನಿಯಂತ್ರಿತ ಡಯಾನ ಬುಕ್ ಗ್ಯಾಲರಿಯಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿಶೇಷ ರಿಯಾಯಿತಿ ಪ್ರಕಟಿಸಿದೆ ಎಂದು ಕೆ.ಎಲ್.ಈಶ್ವರ್ ತಿಳಿಸಿದ್ದಾರೆ.

ಈ ಸಂಬಂಧ ಮಾತನಾಡಿರುವ ಅವರು ನಾಡಿನ ಹೆಸರಾಂತ ಹಿರಿಯ ಕಿರಿಯ ಸಾಹಿತಿಗಳ ಕಥೆ – ಕಾದಂಬರಿಗಳು, ಕವನ ಸಂಕಲನಗಳ ಮೇಲೆ ನ. 01 ರಿಂದ 30 ರವರೆಗೆ ಈ ವಿಶೇಷ ರಿಯಾಯಿತಿ ಇದ್ದು, ಪ್ರತಿ 100 ರೂ ಗಳ ಪುಸ್ತಕ ಖರೀದಿಗೆ ಶೇ 10 % , ಪ್ರತೀ 1000 ಪುಸ್ತಕ ಖರೀದಿಗೆ ಶೇ 15 % ಹಾಗು ಪ್ರತೀ ೨೦೦೦ ರೂ ಗಳ ಪುಸ್ತಕ ಖರೀದಿಗೆ ಶೇ 25% ರದ್ದು ರಿಯಾಯಿತಿ ನೀಡಲಾಗುತ್ತದೆ.

ಜೊತೆಗೆ ಇಂಗ್ಲೀಷ್ ಕಾದಂಬರಿಗಳಿಗೂ ಸಹ ಈ ಕೊಡುಗೆ ಅನ್ವಯವಾಗಲಿದೆ.
ಹೆಸರಾಂತ ಸಾಹಿತಿಗಳಾದ ಡಾ. ಎಸ್,ಎಲ್,ಬೈರಪ್ಪ, ರಾಷ್ಟçಕವಿ ಕುವೆಂಪುರವರ ಕೃತಿಗಳ ಮೇಲೆ ಶೇ 15% ರಷ್ಟು ವಿಶೇಷ ರಿಯಾಯಿತಿ ಇದೆ.

Diana Book Gallery ಶಾಲಾ ಕಾಲೇಜುಗಳ ಪಠ್ಯ ಪುಸ್ತಕ ಮತ್ತು ಸ್ಪರ್ದಾತ್ಮಕ ಪರೀಕ್ಷೆಗಳ ಪುಸ್ತಕಗಳಿಗೆ ಈ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದಿರುವ ಅವರು, ಪುಸ್ತಕ ಸಂಸ್ಕçತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕೊಡುಗೆ ಮಹತ್ವದ್ದಾಗಿದ್ದು ಪುಸ್ತಕ ಪ್ರಿಯರು, ಓದುಗರು, ಸಾಹಿತ್ಯಾಸಕ್ತರು ಈ ಎಲ್ಲಾ ಕೊಡುಗೆಗಳ ಪ್ರಯೋಜನ ಪಡೆದುಕೋಳ್ಳುವಂತೆ ಈಶ್ವರ್ ರವರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...