Vidhana Soudha ಬೆಂಗಳೂರಿನ ಹೊಟೇಲ್ ತಾಜ್ ನಲ್ಲಿ ಕಳೆದ ಮೂರು ದಿನಗಳಿಂದ ನಡೆದ 11 ನೇ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಅಸೋಸಿಯೇಷನ್ (CPA) ಭಾರತ ವಲಯದ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿಂದು ಕರ್ನಾಟಕ ವಿಧಾನಮಂಡಲದ ವಿಧಾನಸಭೆ ಹಾಗೂ ಪರಿಷತ್ ಕುರಿತ ಕಾಫಿ ಟೇಬಲ್ ವಿಶೇಷ ಪುಸ್ತಕವನ್ನು ಲೋಕಸಭಾ ಸಭಾಧ್ಯಕ್ಷರಾದ ಓಂ ಬಿರ್ಲಾ, ರಾಜ್ಯಸಭೆಯ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಯು ಟಿ ಖಾದರ್ ಮತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಬಿಡುಗಡೆ ಮಾಡಿದರು.
Vidhana Soudha ವಿಧಾನಸೌಧ ಸದನಗಳ ಬಗ್ಗೆ ವಿಶೇಷ ಪುಸ್ತಕ ಬಿಡುಗಡೆ.
Date:
