Saturday, December 6, 2025
Saturday, December 6, 2025

ಯುದ್ಧಗಳಲ್ಲಿ ಭಾಗವಿಹಿಸಿದ್ದ ಹಿರಿಯ ರಾಮಚಂದ್ರ ತೆಲಗಿ ಅವರಿಗೆ ಸನ್ಮಾನ

Date:

ಹಲವಾರು ಯುದ್ಧ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ನಮ್ಮ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ ಹೋರಾಟಗಾರರು.
ಇನ್ನೊಬ್ಬ ಅತಿಥಿ ಧೀರೇಂದ್ರ ಕುಮಾರ ಚೀಫ್ ಮೆನೇಜರ್ ಕೆನರಾ ಬ್ಯಾಂಕ ದುರ್ಗಿಗುಡಿ ಶಾಖೆ ಶಿವಮೊಗ್ಗ. ಇವರು ನಿವೃತ್ತ ಯೋಧರು ಇವರಿಗೆ ಸನ್ಮಾನ . ರೋಟರಿ ಅಧ್ಯಕ್ಷ ಬಸವರಾಜ ಅರ್ ರವರಿಂದ ಕಾರ್ಯಕ್ರಮ ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ಶಿವಕುಮಾರರವರು ಸ್ವಾಗತಿಸಿದರು
ರವೀಂದ್ರ ನಾಥ ಐತಾಳ, ನಾಗರಾಜ ಎಸ್.ಅರ್, ಜಗದೀಶ ಸರ್ಜ ಹಾಗೂ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಖಜಾಂಜಿ ಶ್ರೀಧರ ವಂದನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...