Thursday, June 18, 2026
Thursday, June 18, 2026

ಯುದ್ಧಗಳಲ್ಲಿ ಭಾಗವಿಹಿಸಿದ್ದ ಹಿರಿಯ ರಾಮಚಂದ್ರ ತೆಲಗಿ ಅವರಿಗೆ ಸನ್ಮಾನ

Date:

ಹಲವಾರು ಯುದ್ಧ ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ನಮ್ಮ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ ಹೋರಾಟಗಾರರು.
ಇನ್ನೊಬ್ಬ ಅತಿಥಿ ಧೀರೇಂದ್ರ ಕುಮಾರ ಚೀಫ್ ಮೆನೇಜರ್ ಕೆನರಾ ಬ್ಯಾಂಕ ದುರ್ಗಿಗುಡಿ ಶಾಖೆ ಶಿವಮೊಗ್ಗ. ಇವರು ನಿವೃತ್ತ ಯೋಧರು ಇವರಿಗೆ ಸನ್ಮಾನ . ರೋಟರಿ ಅಧ್ಯಕ್ಷ ಬಸವರಾಜ ಅರ್ ರವರಿಂದ ಕಾರ್ಯಕ್ರಮ ಪ್ರಸ್ತಾವನೆ ಮಾಡಿದರು. ಕಾರ್ಯದರ್ಶಿ ಶಿವಕುಮಾರರವರು ಸ್ವಾಗತಿಸಿದರು
ರವೀಂದ್ರ ನಾಥ ಐತಾಳ, ನಾಗರಾಜ ಎಸ್.ಅರ್, ಜಗದೀಶ ಸರ್ಜ ಹಾಗೂ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಖಜಾಂಜಿ ಶ್ರೀಧರ ವಂದನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...