Monday, February 2, 2026
Monday, February 2, 2026

Shivamogga City Corporation ಮಲೆನಾಡು ಪರಂಪರೆ & ಆಹಾರೋತ್ಸವಕ್ಕೆ ನಗರ ಪಾಲಿಕೆ ಸಹಕಾರಕ್ಕಾಗಿ ಎನ್.ಗೋಪಿನಾಥ್ ಮನವಿ

Date:

Shivamogga City Corporation ಶಿವಮೊಗ್ಗ ಜಿಲ್ಲಾ ಮಹಾ ನಗರಪಾಲಿಕೆ ಆಯುಕ್ತರಾದ ಶ್ರೀ ಮಾಯಣ್ಣ ಗೌಡ ರನ್ನು ಎನ್. ಗೋಪಿನಾಥ್ ಅವರು ಭೇಟಿ ಮಾಡಿ
ನಮ್ಮ ಕನಸಿನ ಶಿವಮೊಗ್ಗದ ಪರವಾಗಿ ಆಯುಕ್ತರ ಕನಸಿನ ಸ್ವಚ್ಛಸುಂದರ ಮಾದರಿ ಶಿವಮೊಗ್ಗ ನಿರ್ಮಾಣ ಸಂಬಂಧ ವಿಚಾರ ವಿನಿಮಯ ಮಾಡಿದರು. ನಮ್ಮ ಕನಸಿನ ಶಿವಮೊಗ್ಗ ಪರವಾಗಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಎನ್ .ಗೋಪಿನಾಥ್ ಅವರು ನಗರದ ಹಲವು ಸಂಘ ಸಂಸ್ಥೆ ಗಳ ಸಹಕಾರದೊಂದಿಗೆ ನಡೆಸಲು ಉದ್ದೇಶಿಸಿರುವ ಮಲೆನಾಡು ಪರಂಪರೆ ಹಾಗೂ ಆಹಾರೋತ್ಸವ ನಡೆಸಲು ಮಹಾನಗರ ಪಾಲಿಕೆ ಯ ಸಹಕಾರ ಕೋರಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...