Tuesday, March 24, 2026
Tuesday, March 24, 2026

Yadav School of Chess ಯಾದವ ಸ್ಕೂಲ್ ಆಪ್ ಚೆಸ್ ರವೀಂದ್ರನಗರದಲ್ಲಿ ಚೆಸ್ ತರಬೇತಿ

Date:

Yadav School of Chess ರವೀಂದ್ರನಗರದ ಯಾದವ ಸ್ಕೂಲ್ ಆಪ್ ಚೆಸ್ ವತಿಯಿಂದ ಜೂ. 16ರಿಂದ ಫೆ. 2026 ರವರೆಗೆ ವಿಶೇಷ ಚೆಸ್ ತರಬೇತಿ ಶಿಬಿರ ನಡೆಯಲಿದೆ.
ಚೆಸ್ ಆಟವು ಮಾನಸಿಕವಾಗಿ ಹಾಗೂ ಬೌದ್ಧಿಕವಾಗಿ ವಿಧ್ಯಾರ್ಥಿಗಳನ್ನು ಸಬಲಗೊಳಿಸುವಲ್ಲಿ ಪ್ರಪಂದಲ್ಲಿರುವ ಎಲ್ಲಾ ಆಟಗಳಿಗಿಂತ ಪ್ರಮುಖ ಪಾತ್ರ ವಹಿಸುತ್ತದೆ. ವಿಧ್ಯಾರ್ಥಿಗಳಿಗೆ ಅತ್ಯಗತ್ಯವಾದ ಜ್ಞಾಪಕ, ಏಕಾಗ್ರತೆ, ತರ್ಕ, ತಾಳ್ಮೆ, ಆಲೋಚನೆ, ಊಹಾಶಕ್ತಿಗಳಂತಹ ಅದ್ಬುತ ಗುಣಗಳನ್ನು ನಿಯಮಿತವಾಗಿ ಹಾಗೂ ಕ್ರಮಭದ್ದವಾಗಿ ಚೆಸ್ ಆಟ ಆಡುವುದರಿಂದ ಮತ್ತು ಅಬ್ಯಾಸಿಸುವುದರಿಂದ ಪಡೆಯಬಹುದು ಎಂದು ತರಬೇತುದಾರ ಪ್ರಾಣೇಶ ಯಾದವ್ ತಿಳಿಸಿದ್ದಾರೆ.
Yadav School of Chess ಚೆಸ್ ತರಬೇತಿಯು ಶ್ರೀನಿವಾಸ ಕೃಪ , ರವೀಂದ್ರನಗರ , 2ನೇ ತಿರುವು, ಶಿವಮೊಗ್ಗದಲ್ಲಿ ನಡೆಯಲಿದ್ದುö, 1ನೇ ಬ್ಯಾಚ್ ಸೋಮವಾರ-ಮಂಗಳವಾರ ಸಂಜೆ 6 ರಿಂದ 7 ರವರೆಗೆ, 2ನೇ ಬ್ಯಾಚ್ ಬುಧವಾರ-ಗುರುವಾರ ಸಂಜೆ 6 ರಿಂದ 7 ರವರೆಗೆ ನಡೆಯಲಿದೆ. ಪ್ರತಿ ಬ್ಯಾಚ್‌ನಲ್ಲಿ 12 ಮಕ್ಕಳಿಗೆ ಮಾತ್ರ ಅವಕಾಶ. ಆಸಕ್ತರು ಪ್ರಾಣೇಶ ಯಾದವ್ ಮೊ. 9242401702, 9743819678ರಲ್ಲಿ ಸಂಪರ್ಕಿಸಲು ಕೋರಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿ ಒಡ್ಡುವ ಆಸೆ ಆಮಿಷಗಳಿಗೆ ಒಳಗಾಗಬೇಡಿ- ಸಿದ್ಧರಾಮಯ್ಯ

CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ...

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...