Actor Ananta Nag ಕನ್ನಡದ ಮೇರುನಟರಲ್ಲಿ ಅನಂತ ನಾಗ್ ಕೂಡ ಒಬ್ಬರು. ಯಾವುದೇ
ಹೊರಬಿರುಸಿನ ಬೆಂಬಲವಿಲ್ಲದೇ ತಮ್ಮದೇ ಅಭಿನಯ ಶೈಲಿಯ ಮೂಲಕ ಚಿತ್ರ ರಸಿಕರ ಹೃದಯ ಗೆದ್ದಿದ್ದಾರೆ.
ಅನಂತ ನಾಗ್ ಅವರ ಮೊದಲ ಚಿತ್ರ ‘ಸಂಕಲ್ಪ’. ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಹಂಸಗೀತೆ ಚಿತ್ರದಲ್ಲಿ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿರ್ವಹಿಸಿ ಗಮನ ಸೆಳೆದರು.. ೧೯೭೭ ’ಬಯಲುದಾರಿ ಅವರ ನಟನೆಯಿಂದ ಜನಪ್ರಿಯವಾಯಿತು.
ಅನಂತ ನಾಗ್ ಅಭಿನಯದ
ಟೀವಿ ಧಾರಾವಾಹಿ ಸರಣಿ ಮುಂತಾದವು ವಸ್ತು ಮತ್ತು ನಿರೂಪಣೆಗಳಿಂದ ಗಮನ ಸೆಳೆದಿವೆ.
ಅನಂತ ನಾಗ್ ಅವರ ಮೊದಲ ಚಿತ್ರ ‘ಸಂಕಲ್ಪ’. ಕನ್ನಡದಲ್ಲಿ ಬಂದ ಹೊಸ ಅಲೆಯ ಚಿತ್ರಗಳಲ್ಲಿ ಗಮನಾರ್ಹವಾದ ಚಿತ್ರ. ೧೯೭೫ರಲ್ಲಿ ಮೂಡಿಬಂದ ಜಿ.ವಿ. ಅಯ್ಯರ್ ಹಂಸಗೀತೆ ಚಿತ್ರದಲ್ಲಿ ಭೈರವಿ ವೆಂಕಟಸುಬ್ಬಯ್ಯನ ಪಾತ್ರ ನಿರ್ವಹಿಸಿ ಗಮನ ಸೆಳೆದರು.. ೧೯೭೭ ’ಬಯಲುದಾರಿ ಅವರ ನಟನೆಯಿಂದ ಜನಪ್ರಿಯವಾಯಿತು.
ಅನಂತ ನಾಗ್ ಅಭಿನಯದ
ಟೀವಿ ಧಾರಾವಾಹಿ ಸರಣಿ ಮುಂತಾದವು ವಸ್ತು ಮತ್ತು ನಿರೂಪಣೆಗಳಿಂದ ಗಮನ ಸೆಳೆದಿವೆ.
ಚಿತ್ರರಂಗವೆರ ಅಲ್ಲದೇ ರಾಜಕೀಯ ಪ್ರವೇಶಮಾಡಿ, ಶಾಸಕರಾಗಿ,ರಾಜ್ಯ ಸರ್ಕಾರದಲ್ಲಿದ್ದು ಜನತಾ ಸೇವೆ ಮಾಡಿದ್ದಾರೆ
Actor Ananta Nag ಈಗ ಅವರ ಬಹುಮುಖ ಪ್ರತಿಭೆಯ ದ್ಯೋತಕವಾಗಿ
ಕೇಂದ್ರ ಸರ್ಕಾರ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿದೆ.
ರಾಷ್ಡ್ರಪತಿ ದ್ರೌಪದಿ ಮುರ್ಮು ಅವರು ವಿಶೇಷ ಸಮಾರಂಭದಲ್ಲಿ
ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪುರಸ್ಕಾರ ನೀಡಿ ಗೌರವಿಸಿದರು
