Yakshakala Academy Bangalore ಯಕ್ಷಕಲಾ ಅಕಾಡಮಿ ಬೆಂಗಳೂರು ಇದರ ಆಯೋಜನೆಯಲ್ಲಿ ಮಾರ್ಚ 20 ರಂದು ಪಾರ್ತಿಸುಬ್ಬ ರಚಿತ ಪಟ್ಟಾಭಿಷೇಕ ಯಕ್ಷಗಾನ ಪ್ರಯೋಗವು ಬೆಂಗಳೂರಿನ ನಯನ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಲಾವಿದರಾಗಿ ಚಿತ್ಕಲ ತುಂಗ, ಸಂಪತ್ ಆಚಾರ್ಯ್, ಪನ್ನಗ ಮಯ್ಯ, ರವಿ ಮಡೋಡಿ, ಕೃಷ್ಣ ಶಾಸ್ತ್ರಿ, ಮನೋಜ್ ಭಟ್, ವಿನಯ್ ಹೊಸ್ತೋಟ, ರಾಘವೇಂದ್ರ ಐತಾಳ್, ವಿಜೇತ್ ಭಟ್, ಸದಾಶಿವ ತುಂಗ, ಕವಿತಾ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
-ರವಿ ಮಡೋಡಿ
9986384205