Thursday, February 5, 2026
Thursday, February 5, 2026

Puneeth Rajkumar ಶಿವಮೊಗ್ಗ ಕಲಾವಿದೆ ವಿಜಯಲಕ್ಷ್ಮಿ ಅವರಿಗೆ “ವೀರ ವನಿತೆ” ಪುರಸ್ಕಾರ

Date:

Puneeth Rajkumar ಬೆಂಗಳೂರಿನ ಚಿತ್ರಸಂತೆಯ ವತಿಯಿಂದ ಹಮ್ಮಿಕೊಂಡಿದ್ದ ಪುನೀತ್‌ರವರ 50ರ ಜನ್ಮದಿನದ ಸಂಭ್ರಮದ ಪುನೀತೋತ್ಸವ ಕಾರ್ಯಕ್ರಮದ ಭಾಗವಾಗಿ, ಶಿವಮೊಗ್ಗದ ರಂಗಭೂಮಿ, ಹಿರಿತೆರೆ-ಕಿರುತೆರೆ ಕಲಾವಿದೆ ವಿಜಯಲಕ್ಷ್ಮೀಯವರಿಗೆ ರಂಗಭೂಮಿ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ, ಅಶ್ವಿನಿ ಪುನೀತ್ ರಾಜಕುಮಾರ್‌ರವರು ವೀರವನಿತೆ ಪ್ರಶಸ್ತಿ ನೀಡಿ ಗೌರವಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Narayana Super Specialty Hospital ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮೂಳೆ ಸಾಂದ್ರತೆ ಉಚಿತ ತಪಾಸಣೆ ಶಿಬಿರ

Narayana Super Specialty Hospital ಸಾರ್ವಜನಿಕರಲ್ಲಿ ಮೂಳೆ ಆರೋಗ್ಯದ ಬಗ್ಗೆ ಜಾಗೃತಿ...