Saturday, December 6, 2025
Saturday, December 6, 2025

Shivamogga City Corporation ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಸ್.ಎಸ್.ಸತೀಶ್ ನಿಧನ. ಗಣ್ಯರ ಸಂತಾಪ

Date:

Shivamogga City Corporation ಮಾಜಿ ಸೂಡ ಅಧ್ಯಕ್ಷರಾದ ಎಸ್ ಎಸ್ ಜ್ಯೋತಿ ಪ್ರಕಾಶ್ ಇವರ ಸ್ವಂತ ಸಹೋದರ ಶಿವಮೊಗ್ಗ ಗಾಂಧಿನಗರ ವಾರ್ಡಿನ ಮಾಜಿ ಕಾರ್ಪೊರೇಟರ್ ಹಾಗೂ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಹಾಲಿ ಉಪಾಧ್ಯಕ್ಷರಾದ ಮತ್ತು ಕವಿತಾ ಪೆಟ್ರೋಲ್ ಬಂಕ್ ಮಾಲೀಕರು. ಶಿವಮೊಗ್ಗ ಸಿಟಿ ಕ್ಲಬ್ಬಿನ ಸದಸ್ಯರು ಹಾಗೂ ಶಿವಮೊಗ್ಗ ನಗರದ ಹಲವಾರು ಸಂಘಟನೆಗಳಲ್ಲಿ ಅಧ್ಯಕ್ಷರು ಕಾರ್ಯದರ್ಶಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಎಸ್ ಎಸ್ ಸತೀಶ್(61) ಅವರು ಇಂದು ಬೆಳಿಗ್ಗೆ ತೀರ್ವ ಹೃದಯಘಾತದಿಂದ ಅವರ ಗಾಂಧಿನಗರದ ಸ್ವಗೃಹದಲ್ಲಿ ನಿಧನರಾಗಿದ್ದಾರೆ ಇವರಿಗೆ ಎರಡು ಜನ ಹೆಣ್ಣು ಮಕ್ಕಳಿದ್ದು ಇವರ ಇಚ್ಛೆಯಂತೆ ತಮ್ಮ ಎರಡು ಕಣ್ಣುಗಳನ್ನು ಶಂಕರ ನೇತ್ರಾಲಯಕ್ಕೆ ದಾನ ಮಾಡಲಾಯಿತು ಅಪಾರ ಸ್ನೇಹಿತರು ಬಂಧು ಮಿತ್ರರು Shivamogga City Corporation ಕುಟುಂಬ ವರ್ಗದವರನ್ನು ಅಗಲಿದ ಸತೀಶ್ ಅವರ ಆತ್ಮಕ್ಕೆ ಚಿರಶಾಂತಿಯನ್ನು ಶಿವಮೊಗ್ಗ ನಗರದ ಶಾಸಕರಾದ ಎಸ್ ಎಸ್ ಚನ್ನಬಸಪ್ಪ.ಡಾಕ್ಟರ್ ಧನಂಜಯ ಸರ್ಜಿ. ಭದ್ರಾವತಿ ಶಾಸಕ ಸಂಗಮೇಶ್. ಡಿ ಎಸ್ ಅರುಣ್. ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ ವಿಜಯಕುಮಾರ್ ಮತ್ತು ಸಂಘದ ಪದಾಧಿಕಾರಿಗಳು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ. ಜಿಲ್ಲಾ ಅಧ್ಯಕ್ಷ ಎಸ್ಎಂ ರುದ್ರಮುನಿ ಸಜ್ಜನ್ ಪ್ರೊಫೆಸರ್ ಎಎಸ್ ಚಂದ್ರಶೇಖರ್ ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷರೂ ಪದಾಧಿಕಾರಿಗಳು ಶಿವಗಂಗಾ ಯೋಗ ಕೇಂದ್ರದ ಯೋಗಚಾರ್ಯ ಸಿವಿ ರುದ್ರರಾಧ್ಯ ರವರು ಸಂಸದ ಎಂಪಿ ರಾಘವೇಂದ್ರ. ಮಾಜಿ ಶಾಶಕ ಕೆಬಿ ಅಶೋಕ್ ನಾಯಕ್.. ರುದ್ರೇಗೌಡ ತೀರ್ವ ಸಂತಾಪ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...