Thursday, December 18, 2025
Thursday, December 18, 2025

Madhu Bangarrappa ಭ್ರಷ್ಟಾಚಾರದಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರೇ ನಂಬರ್ ಒನ್ – ಮಧು ಬಂಗಾರಪ್ಪ

Date:

Madhu Bangarrappa ವಾಜಪೇಯಿ ಲೇಔಟ್ ನ ಹಗರಣ, ಜಂಕ್ಷನ್‌ನಲ್ಲಿ ಯಡಿಯೂರಪ್ಪ ಅರಣ್ಯ ಜಾಗವನ್ನು ಒತ್ತುವರಿ ಮಾಡಿರುವ ಬಗ್ಗೆ, ನಿದಿಗೆ ಬಳಿ ಗಾರ್ಮೆಂಟ್‌ನ ಜಾಗಕ್ಕೆ ೧೯೨ ಎ ಸೆಕ್ಷನ್ ಹಾಕಿ ರೈತರ ಭೂಮಿಯನ್ನು ಬಲವಂತವಾಗಿ ಒಕ್ಜಲೆಬ್ಬಿಸಿ ಒತ್ತುವರಿ ಮಾಡಿಕೊಂಡಿರುವ ಬಗ್ಗೆ ಆರೋಪಗಳಿವೆ. ಇವುಗಳ ತನಿಖೆಗೂ ರಾಜ್ಯ ಸರಕಾರ ಮುಂದಾಗಲಿದೆ.

ಭ್ರಷ್ಠಾಚಾರದಲ್ಲಿ ಬಿಜೆಪಿಯ ಅಧ್ಯಕ್ಷರೇ ನಂಬರ್ ಒನ್ ಆಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

Madhu Bangarrappa ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡಾ ಹಗರಣದ ವಿಚಾರದಲ್ಲಿ ಪಾದಯತ್ರೆಗೆ ವಿಪಕ್ಷಗಳು ಮುಂದಾಗಿವೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲೂ ಹಗರಣವಾಗಿದ್ದಕ್ಕೆ ತಪ್ಪಿತಸ್ಥg ವಿರುದ್ಧ ಕ್ರಮ ಕೈಗೊಂಡರೂ ವಿಪಕ್ಷಗಳು ಆರೋಪ ಮಾಡಲು ಮುಂದಾಗಿವೆ. ಬಿ.ವೈ ವಿಜೇಂದ್ರ ಕೇವಲ ಸಿಎಂ ವಿರುದ್ಧ ಮಾತ್ರವಲ್ಲ, ನನ್ನ ವಿರುದ್ಧವೂ ಹಗುರವಾಗಿ ಮಾತನಾಡಿದ್ದಾರೆ. ಆದರೆ ಯತ್ನಾಳ್ ಎತ್ತಿರುವ ವಿಷಯಗಳ ಬಗ್ಗೆ ಅವರು ಮಾತನಾಡದೆ ಡಿಕೆಶಿ ವಿರುದ್ಧ ಮಾತನಾಡುತ್ತಿದ್ದಾರೆ. ನೀತಿಗೆಟ್ಟ ವಿಚಾರದ ಬಗ್ಗೆ ವಿಜೇಂದ್ರ ಮಾತನಾಡುತ್ತಾರೆ. ಅವರ ವಿರುದ್ಧವೇ ಭ್ರಷ್ಠಾಚಾರ, ದೌರ್ಜನ್ಯದ ಆರೋಪವಿದೆ. ಆದರೆ ಸಿದ್ದರಾಮಯ್ಯನವರ ಮತ್ತು ಡಿಕೆಶಿ ವಿರುದ್ಧ ಭ್ರಷ್ಠಾಚಾರದ ಬಗ್ಗೆ ಮಾತನಾಡುತ್ತಾರೆ. ಡಿಕೆಶಿಯನ್ನು ಜೈಲಿಗೆ ಹಾಕಿಸುವಲ್ಲಿ ಯಡಿಯೂರಪ್ಪನವರ ಪಾಲು ಇದೆ ಎಂದು ಗುಡುಗಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Interact Club ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಭವಿಷ್ಯ ರೂಪಿಸುವಲ್ಲಿ ಪೋಷಕರ ಪಾತ್ರ ಬಹಳ ಮುಖ್ಯ – ರಮೇಶ್

ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸುವಲ್ಲಿ ಇಂಟರಾಕ್ಟ್ ಕ್ಲಬ್ ಸಹಕಾರಿ ಎಂದು ಕ್ಷೇತ್ರ...

Veereshwar Punyashram Samskruth School ವೀರೇಶ್ವರ ಪುಣ್ಯಾಶ್ರಮದಲ್ಲಿ ಗಾಯಕ ನಿಜಗುಣಿ ಮಂಗಿ ಅವರ ಹಿಂದೂಸ್ತಾನಿ ಗಾಯನ

Veereshwar Punyashram Samskruth School ಸಾಗರ ರಸ್ತೆಯ ವೀರೇಶ್ವರ ಪುಣ್ಯಾಶ್ರಮ ಸಂಸ್ಕತ...

Rotary Shivamogga ರೇಬೀಸ್ ಮಾರಣಾಂತಿಕ‌ ಕಾಯಿಲೆಯಾಗುವ ಸಾಧ್ಯತೆ ಇದೆ, ನಿರ್ಲಕ್ಷ್ಯ ಬೇಡ- ಡಾ.ಅರವಿಂದ್

Rotary Shivamogga ರೇಬೀಸ್ ಮಾರಣಾಂತಿಕ ಕಾಯಿಲೆ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ...