Veerashaiva Mahasabha ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಮಿತಿ ನಿರ್ದೇಶಕರಾಗಿ ಶ್ರೀ
ಎನ್.ಎಸ್.ಕುಮಾರ್
ಆಯ್ಕೆಯಾಗಿದ್ದಾರೆ.
ಕರ್ನಾಟಕ ಶಿಕ್ಷಣ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ನಿವೃತ್ತರಾಗಿರುವ ಶ್ರೀಯುತರು ಬರವಣಿಗೆ,ಭಾಷಣ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರಾಜ್ಯ ವೀರಶೈವ ಮಹಾಸಭಾ ಸಮಿತಿಗೆ ಅವರನ್ನ ವೀರಶೈವ ಸಮಾಜದ ಮುಖಂಡರು ಅವಿರೋಧ ಆಯ್ಕೆ ಮಾಡಿದ್ದಾರೆ.
ಸಿಹಿಮೊಗೆ ಸಂಯುಕ್ತ ವಿಶ್ರಾಂತ ನೌಕರರ ಸಂಘದ ಕಾರ್ಯಕಾರಿಣಿಯಲ್ಲಿ
ಶ್ರೀಕುಮಾರ್ ಅವರನ್ನ ಗೌರವಿಸಲಾಯಿತು.
Veerashaiva Mahasabha ಸಂಘದ ಗೌರವ ಅಧ್ಯಕ್ಷ ಎನ್.ರವಿಕುಮಾರ್, ಅಧ್ಯಕ್ಷ ಪಿ.ಓ.ಶಿವಕುಮಾರ್,
ಪ್ರಧಾನ ಕಾರ್ಯದರ್ಶಿ ಕೆ.ಟಿ.ಶ್ರೀನಿವಾಸರಾವ್, ನಿರ್ದೇಶಕರಾದ
ಡಾ.ಸುಧೀಂದ್ರ,ಚಂದ್ರಶೇಖರಪ್ಪ , ಮಂಜುನಾಥ ಶರ್ಮ
ಮಂಜಪ್ಪ ಇವರು ಹಾಜರಿದ್ದರು