Saturday, December 6, 2025
Saturday, December 6, 2025

Karnataka State Press Distributors Union ಪತ್ರಿಕಾ ವಿತರಕರ ಅಗತ್ಯಕ್ಕೆ ಸ್ಪಂದಿಸಿದ ನಗರದ ಉದ್ಯಮಿ ಸೋಮೇಶ್

Date:

Karnataka State Press Distributors Union ಪತ್ರಿಕಾ ವಿತರಕರ ಗಳಿಗೆ ಸೋಮೇಶ್ ಶಿವಮೊಗ್ಗ ಶ್ರೀ ಸಾಯಿ ಈವೆಂಟ್ಸ್ ಶ್ರೀ ಕಲೆಕ್ಷನ್ ಕಡೂರು ಮಾಲೀಕರಾದ ಸೋಮೇಶ್ ರವರ ಸಹಕಾರ ದಿಂದ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಸಂಘದ ಶಿವಮೊಗ್ಗ ಭದ್ರಾವತಿ ಶಿಕಾರಿಪುರ ಪತ್ರಿಕಾ ವಿತರಕರಗಳಿಗೆ ಶಿವಮೊಗ್ಗ ನಗರದ ಎಸ್ ,ಡಿ ,ಪಿ ಸರ್ವಿಸ್ ಸೆಂಟರ್ ಸಾಮಾಜಿಕ ಜಾಲತಾಣದ ಜನಪ್ರಿಯ ವ್ಯಕ್ತಿಯಾದ ಶಿವಮೊಗ್ಗ ವಿರೂಪಾಕ್ಷ ರವರು ಜರ್ಕಿನ್ ವಿತರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೋವಿಡ್ ಸಂದರ್ಭದಲ್ಲಿ ವಿತರಕರ ಸೇವೆ ಅನನ್ಯ ಹೊಟ್ಟೆಪಾಡಿಗಾಗಿ ಜೀವ ಹೋಗುವ ಅಂತ ಸಂದರ್ಭದಲ್ಲಿ ಜೀವದ ಹಂಗನ್ನು ತೊರೆದು ಮನೆಮನೆಗೂ ಇಲಾಖೆಗಳಿಗೂ ಪತ್ರಿಕೆ ಹಂಚಿ ಸುದ್ದಿ ತಲುಪಿಸಿದ ಹೆಗ್ಗಳಿಕೆ ವಿತರಕರದ್ದು ಖಾಸಗಿ ಸಣ್ಣಪುಟ್ಟ ವ್ಯಾಪಾರಿಗಳೇ ಇವತ್ತು ಇತರಕರಿಗೆ ಸಹಾಯ ಮಾಡುವಂತಹ ಇಂಥ ಪರಿಸ್ಥಿತಿಯಲ್ಲಿ ಸಂಪಾದಕರು ಮುಂದೆ ಬಂದು ಸಹಕರಿಸುವುದು ಉತ್ತಮ ಎಂದು ಅಭಿಪ್ರಾಯಸಿದರು. ಈ ವರ್ತಕರು ನೀಡುತ್ತಿರುವ ಇಂದಿನ ಸಹಕಾರ ಬೇರೆಯವರಿಗೆ ಪ್ರೇರೇಪಣಾ ಮಾದರಿಯಾಗಲಿದೆ ಸಹಕಾರ ಸಹಾಯ ಹಸ್ತವನ್ನು ಪ್ರತಿಯೊಬ್ಬರು ಮೂಡಿಸಿಕೊಳ್ಳಬೇಕು ವಿತರಕನನ್ನು ಕೆಲಸಗಾರ ನಂದು ಪರಿಗಣಿಸದೆ ನಮ್ಮ ಸಂಸ್ಥೆಯ ಏಳಿಗೆಗಾಗಿ ದುಡಿಯುತ್ತಾನೆ ಎಂಬುದನ್ನು ಅರಿತುಕೊಂಡು ಮುಂದಿನ ದಿನಗಳಲ್ಲಿ ಸಂಪಾದಕ ಒಕ್ಕೂಟ ವಿತರಕರಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ಒದಗಿಸಲು ಮುಂದಾಗಬೇಕೆಂದು ಮನವಿ ಮಾಡಿದರು

,Karnataka State Press Distributors Union ಸಂದರ್ಭದಲ್ಲಿ ಅಧ್ಯಕ್ಷರಾದ ಎನ್, ಮಾಲತೇಶ್ ಉಪಾಧ್ಯಕ್ಷರಾದ ರಾಮು, ಜಿ ಪ್ರಧಾನ ಕಾರ್ಯದರ್ಶಿಯಾದ ಮುಕ್ತಾರ್ ಅಹಮದ್ ,(ನಜೀರ್) ಸಂಘಟನಾ ಕಾರ್ಯದರ್ಶಿಯಾದ ಪರಶುರಾಮ್, ರಾವ್ ಸಂಘದ ಸದಸ್ಯರಾದ ಅಜೀ ಜುಲ್ಲಾ, ಪರ್ತಿಭಾನ್, ಪ್ರಶಾಂತ, ದುರ್ಗಾಜಿ, ನಾಗರಾಜ್ ನಾಯ್ಡು, ಮಲ್ಲಿಕಾರ್ಜುನ್, ದೇವೇಂದ್ರಪ್ಪ, ಕೃಷ್ಣಮೂರ್ತಿ,

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...