Wednesday, March 25, 2026
Wednesday, March 25, 2026

Klive News ಸುದ್ದಿ ಸಾಲು

Date:

Klive News ವಿಶ್ವಕಪ್ ಟಿ-20 : 125 ಕೋಟಿ ರೂ ನೀಡಿದ ಬಿಸಿಸಿಐ. ಒಂದೂ ಪಂದ್ಯವಾಡದ ಮೂವರಿಗೆ ತಲಾ ೫ ಕೋಟಿ.

ಶಿವಮೊಗ್ಗದ ಗಾಂಧಿ ಬಜಾರ್ ನಲ್ಲಿ ತಳ್ಳುಗಾಡಿಯವನ ಮೇಲೆ ಪೊಲೀಸ್ ಹಲ್ಲೆ ಆರೋಪ. ಕೆಲಹೊತ್ತು ಪೊಲೀಸರೊಂದಿಗೆ ವಾಗ್ವಾದ. ಎಸ್ ಪಿ ಭೇಟಿ. ಪರಿಶೀಲನೆ.

ಹಾವೇರಿಯಲ್ಲಿ ಡೆಂಗ್ಯು ಅಬ್ಬರ: ಸರಕಾರಿ ಆಸ್ಪತ್ರೆಯಲ್ಲಿ ಜಾಗ ಇಲ್ಲದೆ ಕಾರಿಡಾರ್ ನಲ್ಲಿ ಬೆಡ್ ಹಾಕಿ ಚಿಕಿತ್ಸೆ.

ಮುಂಬೈ ನಲ್ಲಿ ಮಳೆಯಿಂದ ಅಲ್ಲೋಲಕಲ್ಲೋಲ, ಅಂಡರ್ ಪಾಸ್, ರಸ್ತೆಗಳೆಲ್ಲ ನದಿ. ಅಂಧೇರಿ ಸಂಪೂರ್ಣ ಜಲಾವೃತ.

ಉತ್ತರ ಕನ್ನಡದಲ್ಲಿ ಮುಂದುವರೆದ ಮಳೆ: ಹೊನ್ನಾವರ ತಾಲೂಕಿನ ಉಕ್ಕೇರಿದ ನದಿಗಳು. ಅಡಿಕೆ ತೋಟಕ್ಕೆ ಭಾರೀ ಹಾನಿ

ಉತ್ತರ ಕನ್ನಡ ದಲ್ಲಿ ಇಂದೂ ಸಹ ಶಾಲೆ- ಕಾಲೇಜುಗಳಿಗೆ ರಜೆ .

Klive News ಮುದ್ದೇನಹಳ್ಳಿಯ ಸತ್ಯಸಾಯಿ ವಿವಿ ನೀಡಲುದ್ದೇಶಿಸಿದ್ದ ಗೌರವ ಡಾಕ್ಟರೆಟ್ ತಿರಸ್ಕರಿಸಿದ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಡಾ!! ಪ್ರಭಾಕರ ಭಟ್ಟ.

ಲೈಂಗಿಕ ಸೇವೆ ನೆಪದಲ್ಲಿ ಗ್ರಾಹಕರಿಂದ ಹಣ ಪಡೆದು ವಂಚನೆ: ಹಾಸನದ 8 ಜನರು ಸೆರೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಬಿಜೆಪಿ ಒಡ್ಡುವ ಆಸೆ ಆಮಿಷಗಳಿಗೆ ಒಳಗಾಗಬೇಡಿ- ಸಿದ್ಧರಾಮಯ್ಯ

CM Siddharamaih ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ...

National Horticulture Mission Scheme ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪ. ಜಾ./ ಪ. ಪಂ. ರೈತರಿಂದ ಅರ್ಜಿ ಅಹ್ವಾನ

National Horticulture Mission Scheme 2025-26ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್...

S.N. Channabasappa ಮತಪತ್ರ ಪದ್ಧತಿ ಜಾರಿಗೆ ತರುತ್ತಿರುವ ಸರ್ಕಾರದ ನಿರ್ಧಾರಕ್ಕೆ ಸದನದಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ತೀವ್ರ ವಿರೋಧ

S.N. Channabasappa ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಚುನಾವಣಾ ಪ್ರಕ್ರಿಯೆಯನ್ನು ಮತ್ತಷ್ಟು ಡಿಜಿಟಲೀಕರಣಗೊಳಿಸುವ...