Thursday, March 19, 2026
Thursday, March 19, 2026

International Nurses Day ತಾಯಿ & ಮಗುವಿನ ಜೀವವುಳಿಸುವ ವೈದ್ಯರು,ದಾದಿಯರ ಪಾತ್ರ ಮಹತ್ವದ್ದು-ಜಿ.ಎಸ್.ನಟೇಶ್

Date:

International Nurses Day ಶಿವಮೊಗ್ಗದ ರವೀಂದ್ರನಗರದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭರವಸೆ ಲೀಜನ್ ನಿಂದ, ಕಗ್ಗ ಖ್ಯಾತಿಯ ಜಿ.ಎಸ್. ನಟೇಶ್ ರವರಿಂದ ಮಾತೃ ವಾತ್ಸಲ್ಯದ ಬಗ್ಗೆ ಉಪನ್ಯಾಸ ನೀಡುವುದರ ಮೂಲಕ ತಾಯಂದಿರು ಮತ್ತು ನರ್ಸ್ ದಿನಾಚರಣೆಯನ್ನು ಆಚರಿಸಲಾಯಿತು.

ಮಹಿಳೆಯು ಮೊದಲ ಮಗುವಿನ ತಾಯಿ ಆಗುವ ವೇಳೆ ಮುಖ್ಯ ಪಾತ್ರವಹಿಸಿ ಎರಡು ಜೀವಗಳನ್ನು ಉಳಿಸುವ ಡಾಕ್ಟರ್ ಹಾಗೂ ನರ್ಸ್ ಗಳ ಕಾರ್ಯ ಮಹತ್ವದ್ದು, ಇಂದಿನ ಕಾರ್ಯಕ್ರಮದಲ್ಲಿ, ನರ್ಸ್ ಪ್ರತಿಮಾ ಡಾಕಪ್ಪ, ಜಯಮ್ಮ ಮತ್ತು ಲಕ್ಷ್ಮೀ, ರವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.

International Nurses Day ತಾಯಂದಿರ ಮಹತ್ವದ ಬಗ್ಗೆ ಅರಿವು ಮೂಡಿಸಲು, ಗಾಯಕರು ಸಂಗೀತ ನಿರ್ದೇಶಕ ಧನ್ಪಾಲ್ ಸಿಂಗ್ ರಜಪೂತ್, ಮತ್ತು ಎನ್ ಶಸಿಕಾಂತ್ ಜೈನ್ ಹಾಗೂ ಅಧ್ಯಕ್ಷರು ಲಕ್ಷ್ಮೀಕಾಂತ್ ರವರಿಂದ ತಾಯಿ ಮತ್ತು ಮಕ್ಕಳ ಸಂಬಂಧದ ಪ್ರೀತಿಯ ಗಾನಗಳ ಸುರಿಮಳೆ ಸುರಿಸಿದರು.

ಈ ಕಾರ್ಯಕ್ರಮದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಶಿವಮೊಗ್ಗ ಭರವಸೆ ಲಿಜನ್ ಅಧ್ಯಕ್ಷ ಪಿಪಿಎಫ್. ಲಕ್ಷ್ಮಿಕಾಂತ್ ಎಸ್ ಎಲ್, ಕಾರ್ಯದರ್ಶಿ ಶಾಂತರಾಜ್ ಎಂ ವಿ. ಖಜಾಂಚಿ ಚನ್ನವೀರಪ್ಪ ಗಾಮನಗಟ್ಟಿ, ಹಾಗೂ ಸದಸ್ಯರು ಹಾಗೂ ಇತರರೂ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...