Wednesday, April 8, 2026
Wednesday, April 8, 2026

‌Sri Rama Navami ವಿಜಯನಗರದ ಶ್ರೀಶಿವಾನಂದ ಶ್ರೀಗಳಿಂದ ಶ್ರೀರಾಮ ಪೂಜೆ

Date:

Sri Rama Navami ಶ್ರೀರಾಮ ನವಮಿಯ ಅಂಗವಾಗಿ ಚಿಂತಾಮಣಿ ಮೂಲ ಮಠದಲ್ಲಿರುವ ರಾಮ ಗುಹೆಗೆ ಶ್ರೀಶ್ರೀ ಶಿವಾನಂದ ಭಾರತೀ ಚಿಂತಾಮಣಿ ಸ್ವಾಮಿಗಳು ಭಕ್ತರೊಂದಿಗೆ ತೆರಳಿ “ಶ್ರೀರಾಮಚಂದ್ರ ಪ್ರಭುವಿಗೆ” ಪೂಜೆ ಸಲ್ಲಿಸಿದರು.

ಗುಜರಾತ್ ನಿಂದ ಆಗಮಿಸಿದ್ದ ಪ್ರವಾಸಿಭಕ್ತರು ರಾಮ ಪೂಜೆಯಿಂದ ಸಂತೋಷಗೊಂಡು “ರಾಮ ಭಜನೆ” ಮಾಡಿದರು. ನಂತರ ಶ್ರೀಮಠದ ಪ್ರವೇಶ ದ್ವಾರದಲ್ಲಿರುವ “ಚಿಂತಾಮಣಿ ಮಾರುತಿ”ಗೆ ಶ್ರೀ ಗುರುಗಳು ಪೂಜೆ ಸಲ್ಲಿಸಿದರು.

ಆನೆಗುಂದಿ ಗ್ರಾಮದ ಪಂಚಾಯಿತಿ ಅಧ್ಯಕ್ಷರು ಹಾಗು ಗ್ರಾಮದ ಹಿರಿಯರು “ಶ್ರೀಗುರುಗಳನ್ನು” ಗ್ರಾಮದ “ರಾಮ ಮುಂದಿರ”ಕ್ಕೆ ಚಿತ್ತೈಸುವಂತೆ ಪ್ರಾರ್ಥಿಸಿದರು. ಅದರಂತೆ ಶ್ರೀಗುರುಗಳು ರಾಮ ಮಂದಿರಕ್ಕೆ ತೆರಳಿ ರಾಮಪ್ರಭುವಿಗೆ ಮಂಗಳಾರತಿ ನೆರವೇರಿಸಿ – ನೆರದಿದ್ದ ಭಕ್ತರಿಗೆ ಆಶಿರ್ವಚನ ನೀಡಿದರು.

Sri Rama Navami “ರಾಮನ ಗುಣಗಳ ಬಗ್ಗೆ ಹಾಗು ರಾಮನಾಮದ ಮಹಿಮೆಯ” ಬಗ್ಗೆ ಶ್ರೀಗುರುಗಳಿಂದ ಪ್ರವಚನ ಆಲಿಸಿದ ಆನೆಗುಂದಿಯ ಗ್ರಾಮಸ್ಥರು ಸಂತೋಷದಿಂದ ಗುರುಗಳಿಗೆ ಜೈ ಘೋಷ ಕೂಗಿ ನಮಸ್ಕರಿಸಿದರು.

ಆನೆಗುಂದಿಗ್ರಾಮದ ವೃತ್ತದಲ್ಲಿ ಚಿಂತಾಮಣಿ ಮಠದ ಭಕ್ತರು ಗ್ರಾಮನಿವಾಸಿಗಳಿಗೆ ಪಾನಕ, ಕೋಸಂಬರಿಯನ್ನು ವಿತರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್...

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ...

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು,...

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ...