Saturday, September 28, 2024
Saturday, September 28, 2024

National Pension Scheme 7 ನೇ ವೇತನ ಆಯೋಗ ಶಿಫಾರಸು ಜಾರಿ & ಅತಿಥಿ ಉಪನ್ಯಾಸಕರ ಸಮಸ್ಯೆ ನಿವಾರಣೆಗೆ ಪ್ರಯತ್ನ- ಮಂಜುನಾಥ್ ಕುಮಾರ್

Date:

National Pension Scheme ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಸರ್ಕಾರಿ ಮತ್ತು ಅನುದಾನಿತ ಶಿಕ್ಷಕರು, ನೌಕರರಿಗೆ ಮರು ಜಾರಿ ಮಾಡುವುದು, ಏಳನೇ ವೇತನ ಆಯೋಗವನ್ನು ಸಂಪೂರ್ಣವಾಗಿ ಜಾರಿ ಮಾಡುವುದು, ಗೌರವ, ಅತಿಥಿü, ಅರೆಕಾಲಿಕ ಮತ್ತು ಇತರ ತಾತ್ಕಾಲಿಕ ಶಿಕ್ಷಕರು, ಉಪನ್ಯಾಸಕರನ್ನು ಖಾಯಂಗೊಳಿಸುವ ಬಗ್ಗೆ ತಾನು ಹೋರಾಡುವುದಾಗಿ ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಉಮೇದುರವಾರ ಕೆ ಕೆ ಮಂಜುನಾಥಕುಮಾರ್ ಭರವಸೆ ನೀಡಿದರು.
ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಭಡ್ತಿ ಶಿಕ್ಷಷರ ಸಮಸ್ಯೆಯನ್ನು ಪರಿಹರಿಸಲು ಕ್ರಮ ಜರುಗಿಸಲಾಗುವುದು, ಭಡ್ತಿ ಹೊಂದಿದವರು ಅವೈಜ್ಞಾನಿಕ ಕ್ರಮದಿಂದ ಮಾಸಿಕ ಕಡಿಮೆ ವೇತನ ಪಡೆಯುತ್ತಿದ್ದಾರೆ.

National Pension Scheme ಅತಿಥಿ ಉಪನ್ಯಸಕರಿಗೆ ಗೌರವ ವೇತನ ಹೆಚ್ಚಿಸುವುದು, ಸೇವಾ ಭದ್ರತೆ ಕೊಡುವುದು, ೧೦ ಗಂಟೆಗಿಂತ ಹೆಚ್ಚು ಅವಧಿ ಬೋಧನೆ ಮಾಡಿದವರಿಗೆ ಬೋಧನಾ ಅವಧಿಗನುಗುಣವಾಗಿ ವೇತನ ನಿಗದಿ ಮಾಡುವುದು, ಅನುದಾನಿತ ಮತ್ತು ಅಲ್ಪಸಂಖ್ಯಾತರ ಸಂಸ್ಥೆಗಳು ಶಿಕ್ಷಕರು ಮತ್ತು ನೌಕರರು ಅನುಮೋದನೆ ಪಡೆಯಲು ವಿದ್ಯಾರ್ಥಿಗಳ ಸಂಖ್ಯೆ ಸರಕಾರದ ನಿಗದಿಕ್ಕಿಂತ ಶೇ. ೨೫ರಷ್ಟಿರಬೇಕೆನ್ನುವ ನಿಯಮ ತೆಗೆದುಹಾಕುವ ಬಗ್ಗೆ ಕೆಲಸ ಮಾಡುವುದಾಗಿ ವಿವರಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...