Friday, December 5, 2025
Friday, December 5, 2025

K. S. Eshwarappa ಸಾಧುಸಂತರು, ಜನರು ಗೆದ್ದು ಬಾ ಎಂದು ಆಶೀರ್ವಾದ ನೀಡುತ್ತಿದ್ದಾರೆ- ಕೆ.ಎಸ್.ಈಶ್ವರಪ್ಪ

Date:

K. S. Eshwarappa ಮನೆಯಲ್ಲಿ ಚಪ್ಪರ ಹಾಕಿಸಿ ಸಹಸ್ರ ಮೋದಕ ಗಣಪತಿ ಹೋಮ ನಡೆಸಿದ ಮಾಜಿ ಡಿಸಿಎಂ ಐದು ಜನ ಮುತ್ತೈದೆಯರಿಂದ ಕಚೇರಿ ಉದ್ಘಾಟನಾ ಕಾರ್ಯಕ್ರಮ ಆರಂಭಿಸಿದರು.
ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಎಲ್ಲಾ ಸ್ವಾಮೀಜಿ ಅವರನ್ನ ಭೇಟಿ ಮಾಡಿದ ಮೇಲೆ ಬೆದರಿಕೆ ಹಾಕಿಸುತ್ತಿದ್ದಾರೆ. ಆದರೆ ಸಾಧು ಸಂತರು, ಜನರು ಗೆದ್ದು ಬಾ ಎಂದು ಆಶೀರ್ವಾದ ನೀಡುತ್ತಿದ್ದಾರೆ ಎಂದರು.
ಬಿಎಸ್ ವೈ ಮತ್ತು ಕುಟುಂಬದ ವಿರುದ್ಧ ಮಾತನಾಡಿದ ತನಗೆ ಮಾತ್ರ ಸ್ವಾಮೀಜಿ ಆಶೀರ್ವಾದ ಬೇಕು ಬೇರೆಯರಿಗೆ ಸಿಗಬಾರದು ಎಂಬ ಮನೋಭಾವ ಎಷ್ಟು ಸರಿ ಎಂದರು.
ಕಮ್ಯೂನಿಸ್ಟ್ ನವರು, ಕಾಂಗ್ರೆಸ್ ನವರು, ಕೇಸರಿ ವೇದಿಕೆಯನ್ನ ಹಂಚಿಕೊಂಡಿದ್ದಾರೆ. ನಾನು ಇನ್ನೂ ಪಕ್ಷ ನನನ್ನ ಉಚ್ಚಾಟಿಸಿಲ್ಲ. K. S. Eshwarappa ಆದರೆ ಇವರೆಲ್ಲಾ ಬಂದು ಬೆಂಬಲಿಸಿದ್ದಾರೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...