Sunday, December 7, 2025
Sunday, December 7, 2025

Guarantee Convention ಜಿಲ್ಲಾಮಟ್ಟದ ಗ್ಯಾರಂಟಿ ಫಲಾನುಭವಿಗಳ ಸಮಾವೇಶಕ್ಕೆ ಮುನ್ನ ರಸಮಂಜರಿ ಕೇಳಿ ಕುಣಿದಾಡಿದ ಮಂದಿ

Date:

Guarantee Convention ಶಿವಮೊಗ್ಗದಲ್ಲಿ ಇಂದು ನಡೆಯುತ್ತಿರುವ ಗ್ಯಾರಂಟಿ ಸಮಾವೇಶದ ಮುನ್ನ ಅದ್ದೂರಿ ರಸಮಂಜರಿ ನೆರೆದಿದ್ದ ಅಪಾರ ಜನಸ್ತೋಮ ಹುಚ್ಚೆದ್ದು ಕುಣಿಯುವಂತೆ ಮಾಡಿತು.
ಪ್ರೀತಮ್ ಮಯ್ಯ ಮತ್ತು ತಂಡದವರು ಹಾಡಿದ ಸುಮಾರು 15ಕ್ಕೂ ಹೆಚ್ಚು ಗೀತೆಗಳು ನೆರೆದಿದ್ದ ವರಿಗೆ ಮನರಂಜನೆ ನೀಡಿತು.
ದಿವಂಗತ ಪುನೀತ್ ರಾಜ ಕುಮಾರ್, ರಾಜ ಕುಮಾರ್ ಅವರ ಹಾಡು ಹಾಡುವಾಗ ಸಾಕಷ್ಟು ಜನರು ಡಾನ್ಸ್ ಮಾಡಿದರು.
ಹಲವರು ಟಾರ್ಚ್ಚ್ ಲೈಟ್ ಬಿಟ್ಟು ಸಂಭ್ರಮಿಸಿದರು.
ಕಾರ್ಯಕ್ರಮ ಸುಮಾರು 1 ಗಂಟೆಯಷ್ಟು ವಿಳಂಬವಾಗಿದ್ದರಿಂದ ಹಾಡು ನೆರೆದಿದ್ದವರನ್ನು ರಂಜಿಸಿತು. ಹೊರಗೆ ಸುಡುಬಿಸಿಲಿದ್ದರೂ
Guarantee Convention ರಸಮಂಜರಿ ಜನರ ಮನ ತಣಿಸಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaiah ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹತ್ಯೆ, ಸೀಎಂ ಸಿದ್ಧರಾಮಯ್ಯ ಖಂಡನೆ

CM Siddharamaiah ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣದ ಕಾಂಗ್ರೆಸ್ ಕಾರ್ಯಕರ್ತ...

ಶಾಲಾ ಬಸ್ ಅತಿವೇಗ ಚಾಲನೆ, ಬೈಕಿಗೆ ಢಿಕ್ಕಿ‌ ಸವಾರನ ಸ್ಥಿತಿ ಗಂಭೀರ

ಶಾಲಾ ಪ್ರವಾಸಕ್ಕೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸು ಮತ್ತು ಬೈಕ್ ನಡುವೆ...

B.Y.Raghavendra ಆರ್.ಎಸ್.ಎಸ್. ಗೃಹ ಸಂಪರ್ಕ ಅಭಿಯಾನದಲ್ಲಿ ಸಂಸದ ರಾಘವೇಂದ್ರ ಭಾಗಿ.

B.Y.Raghavendra ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರನೇ ವರ್ಷದ ಪ್ರಯುಕ್ತ, ಇಂದು...