Monday, February 2, 2026
Monday, February 2, 2026

Bharat Rice ಭಾರತ್ ಚಾವಲ್ ಕೇಜಿಗೆ ₹29, ಭಾರತ್ ದಾಲ್ ಕೇಜಿಗೆ ₹60-ಕೇಂದ್ರದ ಯೋಜನೆ

Date:

Bharat Rice ದೇಶದಲ್ಲಿ ಚಿಲ್ಲರೆ ಅಕ್ಕಿ ಬೆಲೆಯಲ್ಲಿ ಶೇ. 15ರಷ್ಟು ಹೆಚ್ಚಳವಾಗಿದೆ. ಇದು ಜನಸಾಮಾನ್ಯರ ಮೇಲೆ ಭಾರಿ ಪರಿಣಾಮ ಉಂಟುಮಾಡಿದೆ. ಈ ಕಡೆ ಗಮನಹರಿಸಿದ ಸರ್ಕಾರವು ಸಬ್ಸಿಡಿ ದರದಲ್ಲಿ ಅಕ್ಕಿಯನ್ನು ನೀಡಲು ಸಿದ್ಧವಾಗಿದೆ.

ಹೌದು, ಒಂದು ಕೆಜಿ ಅಕ್ಕಿಗೆ 29 ರೂಪಾಯಿ ದರ ಭಾರತ್ ಅಕ್ಕಿಯನ್ನು ಪರಿಚಯಿಸಿದೆ. ಭಾರತ್ ಅಕ್ಕಿಯು ಐದು ಕೆಜಿ ಹಾಗೂ 10 ಕೆಜಿ ಬ್ಯಾಗ್ಗಳಲ್ಲಿ ಲಭ್ಯವಿರಲಿದೆ. ಚಿಲ್ಲರೆ ಮಾರಾಟದ ಉದ್ದೇಶದಿಂದ ಭಾರತ್ ರೈಸ್ ಅನ್ನು ಪರಿಚಯಿಸಿರುವ ಸರ್ಕಾರವು ಸಮಂಜಸ ಬೆಲೆಯಲ್ಲಿ ಮಾರುಕಟ್ಟೆ ಪೂರೈಕೆಗಳನ್ನ ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಭಾರತ್ ಅಕ್ಕಿ ಎಂದರೆ ಹೆಚ್ಚುತ್ತಿರುವ ಆಹಾರ ಬೆಲೆಗಳನ್ನ ಪರಿಹರಿಸಲು, ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಸಾರ್ವಜನಿಕರಿಗೆ ಭಾರತ್ ರೈಸ್ ಚಿಲ್ಲರೆ ಮಾರಾಟವನ್ನು ಪ್ರಾರಂಭಿಸಿದೆ. ಎನ್ ಎಫ್ಇ ಡಿ, ಎನ್ ಸಿ ಸಿ ಎಫ್ ಹಾಗೂ ಕೇಂದ್ರೀಯ ಭಂಡಾರ ಈ ಮೂರು ಏಜೆನ್ಸಿಗಳ ಮೂಲಕ ಈ ಬ್ರಾಂಡ್ ಅಡಿಯಲ್ಲಿ 5 ಎಲ್ಎ ಎಂ.ಟಿ ಅಕ್ಕಿಯನ್ನು ಮಾರಾಟ ಮಾಡಲಾಗುತ್ತದೆ.

ಮೊಬೈಲ್ ವ್ಯಾನ್ ಗಳು ಸೇರಿದಂತೆ ಕೇಂದ್ರೀಯ ಭಂಡಾರ್ ಮತ್ತು ಎನ್ ಸಿ ಸಿ ಎಫ್ ಔಟ್ಲೆಟ್ ಗಳ ಮೂಲಕ ಭಾರತ್ ಅಕ್ಕಿಯನ್ನು ಖರೀದಿಸಲು ಪ್ರವೇಶಿಸಬಹುದು. ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಭಾರತಕ್ಕಿಯನ್ನು ಗ್ರಾಹಕರಿಗೆ ಹೆಚ್ಚು ಪ್ರವೇಶಿಸಲು 100 ಮೊಬೈಲ್ ವ್ಯಾನ್ ಗಳನ್ನು ಬಿಡುಗಡೆ ಮಾಡಿದ್ದಾರೆ.

Bharat Rice ಸಹಕಾರಿ ಚಾನೆಲ್ ಗಳ ಮೂಲಕ ಭಾರತ್ ದಾಲನ್ನ ಕೆಜಿಗೆ 60 ರೂಪಾಯಿ ಹಾಗೂ ಈರುಳ್ಳಿ ಕೆಜಿಗೆ 25 ರೂಪಾಯಿಗೆ ನೀಡಲಾಗುತ್ತಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...

MESCOM ಹೊಳೆಹೊನ್ನೂರು ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಹೊಳೆಹೊನ್ನೂರು ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಫೆ. 03 ರಂದು ಬೆಳಿಗ್ಗೆ...

Shivamogga Police ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ, ಮೂವರಿಗೆ 5 ವರ್ಷ ಜೈಲು ಶಿಕ್ಷೆ

Shivamogga Police ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಾಗೂ ಅವಾಚ್ಯ ಶಬ್ದಗಳಿಂದ ಬೈದು...