Friday, December 5, 2025
Friday, December 5, 2025

SN Channabasappa ರಾಜ್ಯ ಸರ್ಕಾರ ಸಮಾಜದಲ್ಲಿ ನೆಮ್ಮದಿ ಕೆದಡುವ ಕೆಲಸ ಮಾಡಬಾರದು – ಚೆನ್ನಿ

Date:

SN Channabasappa ರಾಜ್ಯದ ವಿವಿಧೆಡೆ ಹನುಮಧ್ವಜವನ್ನು ಕಾಂಗ್ರೆಸ್
ಸರ್ಕಾರ ತೆಗೆಯುತ್ತಿದೆ.
ಇದು ಸರಿಯಲ್ಲ.ಸರ್ಕಾರಕ್ಕೆ ಜನರು ನೆಮ್ಮದಿಯಿಂದ ಬದುಕುವುದು ಇಷ್ಟವಿಲ್ಲ.
ಹಾಗಾಗಿಯೇ ಇಂತಹ ಗೊಂದಲಗಳನ್ನು ಹುಟ್ಟು ಹಾಕುತ್ತಿದೆ ಎಂದು ಶಿವಮೊಗ್ಗ ನಗರದ ಶಾಸಕರಾದ ಎಸ್.ಎನ್ . ಚೆನ್ನಬಸಪ್ಪ ಅವರು ಹೇಳಿದ್ದಾರೆ.

SN Channabasappa ಹನುಮ ಧ್ವಜವನ್ನು ತೆಗೆದರೆ ಜಾಂಡಾ ಕಟ್ಟೆಯ ಬಗ್ಗೆಯೂ ಮಾತನಾಡಬೇಕಾಗುತ್ತದೆ.
ಏಕೆಂದರೆ ರಾಜ್ಯದ ಬಹಳಷ್ಟು ಕಡೆ ಜಾಂಡಾ ಕಟ್ಟೆಗಳು ಇವೆ.
ಅವುಗಳಿಗೆ ಯಾರು ಅನುಮತಿ ನೀಡಿದ್ದಾರೆ.ರಾಜ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಉತ್ತರಿಸಬೇಕಲ್ಲವೇ.
ಹಾಗಾಗಿ ರಾಜ್ಯ ಸರ್ಕಾರ ಸಮಾಜದ ನೆಮ್ಮದಿಯನ್ನು ಕರಡುವ ಕೆಲಸಕ್ಕೆ ಮುಂದಾಗಬಾರದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...