Saturday, December 6, 2025
Saturday, December 6, 2025

K. S. Eshwarappa ಬೊಮ್ಮನಕಟ್ಟೆ ಶ್ರೀರಾಯರ ಮಠದಲ್ಲಿ ಶ್ರೀರಾಮ ತಾರಕ ಜಪಾನುಷ್ಠಾನ

Date:

K. S. Eshwarappa ಅಯೋಧ್ಯೆಯಲ್ಲಿ ಜನವರಿ 22ರಂದು ( ಇಂದು )ನಡೆಯುತ್ತಿರುವ ಶ್ರೀಬಾಲ ರಾಮನ ಪ್ರಾಣ ಪ್ರತಿಷ್ಠಾಪನ ಶುಭ ಮಹೂರ್ತದ ಸಂದರ್ಭದಲ್ಲಿ ಶಿವಮೊಗ್ಗದ ಬೊಮ್ಮನಕಟ್ಟೆಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ರಾಮ ತಾರಕ ಜಪ ಅನುಷ್ಠಾನ ನಡೆಯಿತು.

ಇದೇ ಸಂದರ್ಭದಲ್ಲಿ ಶಿವಮೊಗ್ಗದ ಲೇಖನ ಇಂಡಸ್ಟ್ರೀಸ್ ಮಾಲೀಕರಾದ ಗುಲಾಬಿ ಮೂರ್ತಿಯವರು ಶ್ರೀ ರಾಯರ ಮಠಕ್ಕೆ ಶ್ರೀ ರಾಮದೇವರ ಭಾವಚಿತ್ರ ಸಹಿತ ದೇವ ಪೂಜಾ ಮಂಟಪವನ್ನು ದೇಣಿಗೆಯಾಗಿ ನೀಡಿದ್ದಾರೆ.

K. S. Eshwarappa ರಾಘವೇಂದ್ರ ಸ್ವಾಮಿ ಮಠ ದಲ್ಲಿ ವಿಶೇಷ ಪೂಜೆ ನಡೆಯಿತು. ಈ ವಿಶೇಷ ಪೂಜೆ ಗೆ ಕರ್ನಾಟಕ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ. ಈಶ್ವರಪ್ಪನವರು ಆಗಮಿಸಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...