Breaking News ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಕನ್ನಡಿಗ ಅರುಣ್ ಯೋಗಿ ರಾಜ್ ಅವರ ಕೆತ್ತನೆಯ ಬಾಲರಾಮ ಮೂರ್ತಿ ಆಯ್ಕೆಯಾಗಿದ್ದಾರೆ.
ಕನ್ನಡಿಗರು ಹೆಮ್ಮೆ ಪಡುವಂತೆ ಮಾಡಿದ್ದಾರೆ ಅರುಣ್ ಯೋಗಿರಾಜ್.
ಈಗಾಗಲೇ ಹಲವಾರು ಕಲಾಕೃತಿಗಳ ಮೂಲಕ ದೇಶದ ಗಮನ ಸೆಳೆದಿದ್ದಾರೆ.
ಜನವರಿ 22 ರಂದು
ಅರುಣ್ ಯೋಗಿರಾಜ್ ನಿರ್ಮಿತ ಬಾಲರಾಮನ ಮೂರ್ತಿಗೆ ಮಂದಿರದ ಗರ್ಭಗೃಹದಲ್ಲಿ ಪ್ರಾಣಪ್ರತಿಷ್ಠೆಯಾಗಲಿದೆ.
Breaking News ಸುದ್ದಿಕೇಳಿದ ಕೂಡಲೇ ಅರುಣ್ ಅವರ ತಾಯಿ,ಅಣ್ಣ ಮತ್ತು
ಪತ್ನಿ ತಮ್ಮ ಅತೀವ ಸಂತೋಷ ವ್ಯಕ್ತಪಡಿಸಿದ್ದಾರೆ.
