Thursday, June 18, 2026
Thursday, June 18, 2026

Veterinary College Shivamogga ಒಣಜೀವರಾಶಿಯಿಂದ ವರ್ಷವಿಡೀ ಮೇವು-ಪ್ರಬಂಧ ರಾಜ್ಯಮಟ್ಟದ ಸಮಾವೇಶಕ್ಕೆ ಆಯ್ಕೆ

Date:

Veterinary College Shivamogga ಕುಮಾರಿ ಪೂರ್ವಿಕಾ ಆರ್ ತೇಲ್ಕರ್ ಮತ್ತು ಕುಮಾರಿ ಮೇಘನಾ ಎಂ ಬೂದಿಗೆರೆ, ಇವರು ಬೇಸಿಗೆಯಲ್ಲಿ ಜಾನವಾರುಗಳಿಗೆ ಉಂಟಾಗುವ ಮೇವಿನ ಸಮಸ್ಯೆಗೆ ಪರಿಹಾರವನ್ನು ಕೊಡಲು, ರೈತರ ಮನೆಗಳಿಗೆ ಭೇಟಿಕೊಟ್ಟು ಪ್ರಶ್ನಾವಳಿ ಸಿದ್ದಪಡಿಸಿಕೊಂಡು, ಮಾಹಿತಿ ಸಂಗ್ರಹಿಸಿ ಬೇಸಿಗೆಯಲ್ಲಿ ಜಾನವಾರುಗಳಿಗೆ ಉಂಟಾಗುವ ಮೇವಿನ ಸಮಸ್ಯೆಗೆ ಕಾರಣವನ್ನು ಪತೇಹಚ್ಚಲು ಸಮೀಕ್ಷೆ ನಡೆಸಿದ್ದಾರೆ. ಪರಿಹಾರ ಕೊಡಲು ಈ ಭಾಗದಲ್ಲಿ ಹೆಚ್ಚಾಗಿ ಬೆಳೆಯುವ ಮೆಕ್ಕೇಜೋಳದ ಓಣಜೀವರಾಶಿಯನ್ನು ಪೌಷ್ಟಿಕ ಮೇವಾಗಿ ಪರಿವರ್ತಿಸಲು ಸಂಬಂಧಿಸಿ ಪ್ರಯೋಗಗಳನ್ನು ನಡೆಸಿ ಕಡಿಮೆ ವೆಚ್ಚದಲ್ಲಿ ತಯಾರಿಸಿದ ಪೌಷ್ಟಿಕ ಮೇವು ಜಾನುವಾರುಗಳಿಗೆ ಉಪಯುಕ್ತವಾಗಿದೆ. ಡಾ.ತಿರುಮಲೇಶ್.ಟಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಧರು ಮತ್ತು ನುರಿತ ಉಪನ್ಯಾಸಕರು. ಪಶು ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಸಿದ್ದಪಡಿಸಿದ್ದ ‘ಒಣಜೀವರಾಶಿಯ ಸಮಗ್ರ ಅಧ್ಯಯನ ಮತ್ತು ಒಣಜೀವರಾಶಿಯಿಂದ ಪಶುಗಳಿಗೆ ವರ್ಷವಿಡೀ ಪೌಷ್ಟಿಕ ಮೇವು” ಎಂಬ ಸಂಶೋಧನಾ ಪ್ರಬಂಧವು 31 ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಆಯ್ಕೆಯಾಗಿದೆ.

Veterinary College Shivamogga ಕಿರಣ್ ಜಿವಾಜಿ ಶಿಕ್ಷಕರು ಯೋಜನೆ ಸಿಧ್ದಪಡಿಸಲು ಸಹಕಾರ ನೀಡಿರುತ್ತಾರೆ . ಡಾ . ಚಂದ್ರಪ್ಪ ನರಸಗೊಂಡರ ಮುಖ್ಯ ವೈಧ್ಯಾಧಿಕಾರಿಗಳಯ ಕೊಮ್ಮನಾಳು ಇವರು ಒಣಮೇವಿನಲ್ಲಿ ಸಹಜವಾಗಿ ಪೌಷ್ಟಿಕತೆ ಕಡಿಮೆ ಇರುತ್ತದೆ. ಈ ತಂತ್ರಜ್ಞಾನದಿಂದ ಒಣ ಮೇವಿನಲ್ಲಿನ ಪೌಷ್ಠಿಕಾಂಶ ಉತ್ತಮವಾಗುವುದರ ಜೊತೆಗೆ ಜಾನುವಾರುಗಳ ಉತ್ಪಾದನೆ ಸುಧಾರಿಸಬಹುದಾಗಿದೆೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...