Accident News ಶಿವಮೊಗ್ಗ, ಶೆಟ್ಟಿಹಳ್ಳಿ ಹೊಸೂರಿನಿಂದ ಮುಂದೆ ಜಲ್ಲಿ ಕ್ರಷರ್ ಹತ್ತಿರ ವಿರುವ ಮತಿಘಟ್ಟ ಮಾಳೆನಹಳ್ಳಿಯ ಅಡ್ಡರಸ್ತೆ ಯಲ್ಲಿ ಎರಡು ಬೈಕುಗಳ ನಡುವೆ ಭೀಕರ ರಸ್ತೆ ಅಪಘಾತವಾಗಿದೆ.
ಅಪಘಾತದಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನೂ ಮೂವರು ಗಾಯಾಳುಗಳಾಗಿದ್ದಾರೆ. ಎರಡು ಬೈಕಿನಲ್ಲಿ ಇಬ್ಬರು ಸವಾರರಿದ್ದರು. ಒಂದು ಬೈಕಿನಲ್ಲಿ ಭದ್ರಾವತಿಯ ತಣಿಗೆಬೈಲು ನಿವಾಸಿ. ಮತ್ತೊಂದು ಬೈಕಿನಲ್ಲಿ ಭದ್ರಾವತಿಯ ಕೆಂಚೆನಹಳ್ಳಿಯ ನಿವಾಸಿ. ಆ ವ್ಯಕ್ತಿಗೆ ಅಂದಾಜು ವಯಸ್ಸು 55 ವರ್ಷ ಮತ್ತು ಮತ್ತು ಮಗನಿಗೆ 19 ವರ್ಷ, ಅಪಘಾತದಲ್ಲಿ ತಂದೆಯ ಸ್ಥಿತಿ ಗಂಭೀರವಾಗಿದೆ.
Accident News ಮತ್ತು ಮಗನಿಗೆ ಬಲಗಾಲು ಮುರಿದಿದೆ.