Monday, May 4, 2026
Monday, May 4, 2026

B. Y. Raghavendra ಸ್ಟಾರ್ಟ್ ಅಪ್ ಕ್ರಾಂತಿ: ಶಿವಮೊಗ್ಗದ ಬಾಗಿಲನ್ನ ತಟ್ಟುತ್ತಿದೆ- ಬಿ.ವೈ.ರಾಘವೇಂದ್ರ

Date:

B. Y. Raghavendra ಸ್ಟಾರ್ಟ್ಅಪ್ ಕ್ರಾಂತಿ ಶಿವಮೊಗ್ಗದ ಬಾಗಿಲನ್ನು ತಟ್ಟುತ್ತಿದೆ. ಶಿವಮೊಗ್ಗದಲ್ಲಿ ಕೆಲವು ತಿಂಗಳ ಹಿಂದೆ ಆರಂಭಗೊಂಡ ವಿಮಾನ ನಿಲ್ದಾಣ, ಈ ಪ್ರದೇಶದಲ್ಲಿ ಹೂಡಿಕೆದಾರರ ಚಟುವಟಿಕೆ ಹೊಸ ಹುಮ್ಮಸ್ಸಿನಿಂದ ಆರಂಭಗೊಂಡಿದೆ. ವಿಮಾನ ನಿಲ್ದಾಣದ ಆರಂಭ ಮತ್ತು ಹೂಡಿಕೆದಾರರ ಸಹಯೋಗ ಈ ಎರಡಕ್ಕೂ ನಾನು ಭಾಗಿಯಾಗಿದ್ದೇನೆ ಎಂಬ ಹೆಮ್ಮೆ ಇದೆ. ಮಲೆನಾಡು ಪ್ರದೇಶದಲ್ಲಿನ ನಿಸರ್ಗ ಸಂಪತ್ತು ಹಾಗೂ ಅಪರಿಮಿತ ಪ್ರತಿಭಾವಂತರ ತಂಡ, ರಸ್ತೆ ಸಂಪರ್ಕ, ರೈಲು ಮತ್ತು ವಿಮಾನಯಾನ ಸಂಪರ್ಕ ಇವೆಲ್ಲದರ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರದೇಶ ಉದ್ಯಮಿಗಳಿಗೆ ಲಾಭದಾಯಕ ಹೂಡಿಕೆ ಕೇಂದ್ರ ಎನಿಸಿದೆ ಎಂದು ಶಿವಮೊಗ್ಗ ಕ್ಷೇತ್ರದ ಸಂಸದ ಬಿ .ವೈ.ರಾಘವೇಂದ್ರ ಅವರು ಅನ್ವೇಷಣ ವೇದಿಕೆಯನ್ನು ಪ್ರೆಸೀಟ್ ಕಾಲೇಜಿನ ಸಭಾಂಗಣದಲ್ಲಿ B. Y. Raghavendra ಉದ್ಘಾಟನೆ ಮಾಡುತ್ತಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಗಾಡಿಕೊಪ್ಪ ಸಂಚಾರ ನಿಯತ್ರಣ ಓಕೆ. ಆದರೆ ಮಿಕ್ಕ ಸಮಸ್ಯೆಗಳಿಗೆ ಪರಿಹಾರವಿಲ್ಲ ಯಾಕೆ?

Shivamogga Police ಗಾಡಿಕೊಪ್ಪ‌,ಶಿವಮೊಗ್ಗದ ಸೆಟಲೈಟ್ ಟೌನ್ ಎಂಬ ವ್ಯಾಪ್ತಿಗೆ ಬೆಳೆದುಬಿಟ್ಟಿದೆ. ಅಲ್ಕಿನ ವೃತ್ತಕ್ಕೆ...

Shivamogga Airport ಶಿವಮೊಗ್ಗಏರ್ ಪೋರ್ಟ್ ನಲ್ಲಿನೈಟ್ ಲ್ಯಾಂಡಿಂಗ್ಕಾಮಗಾರಿಯು ಜೂನ್ ತಿಂಗಳಲ್ಲಿ ಮುಗಿಯಲಿದೆ- ನಂಜಯ್ಯ‌ಮಠ

Shivamogga Airport ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ನಿಗಮ ಮಂಡಳಿಯ (ಕೆಎಸ್‌ಐಡಿಸಿ)...

B.Y. Raghavendra ಬಿಎಸ್ ವೈ ಅಭಿಮಾನೋತ್ಸವ ಕೇವಲ ಸಮಾರಂಭವಲ್ಲ.ನಮ್ಮನಾಯಕರಿಗೆ ಸಲ್ಲಿಸುವ ಗೌರವ- ಬಿ.ವೈ.ರಾಘವೇಂದ್ರ.

B.Y. Raghavendra ಇದೇ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ರೈತ ನಾಯಕ, ಮಾಜಿ...