Saturday, June 20, 2026
Saturday, June 20, 2026

Shekhar Gowler ಪ್ರಕೃತಿ ವಿಸ್ಮಯಗಳನ್ನ ಗಮನಿಸಿ ಸೆರೆಹಿಡಿಯುವುದೇ ಛಾಯಾಗ್ರಹಣ- ಶೇಖರ್ ಗೌಳೇರ್

Date:

Shekhar Gowler ಶ್ರೀ ಶಬರೀಶ್ ಗುರುಸ್ವಾಮಿ ಯವರು ಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮೇಲ್ ಶಾಂತಿಯಾದ ಶ್ರೀ ಕೆ. ಜಯರಾಮನ್ ನಂಬೂದರಿ ಯವರನ್ನು ಭೇಟಿ ಮಾಡಿ ಶ್ರೀ ಶ್ರೀ ರೋಜಾ ಗುರೂಜಿ ಶಿಷ್ಯ ವೃಂದದಿಂದ ವಿಶೇಷವಾಗಿ ಸನ್ಮಾನಿಸಿದರು.

ಶ್ರೀ ಶಬರೀಶ್ ಗುರುಸ್ವಾಮಿ ಯವರ 45 ನೇ ವರ್ಷದ ಯಾತ್ರೆ ಇದಾಗಿತ್ತು. ಈ ಸಂದರ್ಭದಲ್ಲಿ ಶ್ರೀ ಸಂದೇಶ್ ಷಣ್ಮುಗಂ, ಹಿರಿಯ ಗುರುಸ್ವಾಮಿಯಾದ ಶ್ರೀ ಕೃಷ್ಣಪ್ಪ ಸ್ವಾಮಿ, ಶ್ರೀ ಮಣಿ ಗುರುಸ್ವಾಮಿಯವರು ಹಾಗೂ ಅನೇಕ ಹಿರಿಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Organization ಸಮಾಜಮುಖಿ ಸೇವೆಗಳ ಮೂಲಕ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ- ರೋಟರಿ ಗೌರ್ನರ್ ಕೆ.ಫಾಲಾಕ್ಷ

Rotary Organization ಮನುಕುಲದ ಮಾನವೀಯ ಸೇವೆಯಲ್ಲಿ ರೋಟರಿ ಸಂಸ್ಥೆ ಮುಂಚೂಣಿಯಲ್ಲಿದೆ ಪ್ರಪಂಚಾದ್ಯಂತ...

DC Shivamogga ಹುಲಿಕಲ್ ಘಾಟಿಯಲ್ಲಿ ಮಜಲು ಬಸ್ ವಾಹನಗಳ ಸಂಚಾರಕ್ಕೆ ಅವಕಾಶ- ಪ್ರಭುಲಿಂಗ ಕವಳಿಕಟ್ಟಿ

DC Shivamogga ಸಾರ್ವಜನಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಜೂ. 18 ರಿಂದ ರಾಜ್ಯ...