Tuesday, October 1, 2024
Tuesday, October 1, 2024

Department Of Primary Education ಬಿಸಿಯೂಟ ತಯಾರಿಕಾ ನೌಕರರ ಬೇಡಿಕೆ ಆದ್ಯತೆ ನೀಡಿ ಪರಿಶೀಲನೆ- ಸಚಿವ ಮಧುಬಂಗಾರಪ್ಪ

Date:

Department Of Primary Education ಬಿಸಿಯೂಟ ತಯಾರಿಕಾ ನೌಕರರ ಫೆಡರೇಷನ್ ರಾಜ್ಯ ಸಮಿತಿವರು ಸಚಿವ ಮಧು ಬಂಗಾರಪ್ಪ ಅವರನ್ನ ಭೇಟಿಮಾಡಿದ್ದರು.

ಬಿಸಿಯೂಟ ತಯಾರಿಕೆ ಸಿಬ್ಬಂದಿಯನ್ನ ಮಾರ್ಚ್ 31 ರಂದು ಬಿಡುಗಡೆಗೊಳಿಸಿ ಮತ್ತೆ ಜೂನ್ 1 ಕ್ಕೆ ನೇಮಿಸುವ ಪ್ರಕ್ರಿಯೆ ಇದೆ.ಆದರೆ ಅವರನ್ನ ಖಾಯಂ ಅರೆ ಕಾಲಿಕ ನೌಕರರೆಂದು ಪರಿಗಣಿಸಬೇಕು.
Department Of Primary Education ತಯಾರಿಕೆ ಸಮಯ ಬೇಕಾದ ಕೈಗವುಸು,ಏಪ್ರನ್ ,ತಲೆಗೆ ಟೊಪ್ಪಿಗೆ ನೀಡುವ ಬಗ್ಗೆ ಬೇಡಿಕೆ ಇಡಲಾಯಿತು. ಶೀಘ್ರ ಇವುಗಳ ಬಗ್ಗೆ ಆದೇಶಗಳನ್ನ ನೀಡಬೇಕು. ನಿವೃತ್ತರಾಗುವ ಬಿಸಿಯೂಟ ಸಿಬ್ಬಂದಿಗೆ ಏಕಗಂಟಿನಲ್ಲಿ ನಿಧಿ ನೀಡಿಕೆ , ಬಜೆಟ್ ನಲ್ಲಿ ಘೋಷಣೆ ಮಾಡಿರುವ ₹1000 ಹಣವನಗನ ಜೂನ್ ತಿಂಗಳಿನಿಂದಲೇ ಮಂಜೂರಾಉ ಮಾಡಬೇಕು ಮುಂತಾದ ಬೇಡಿಕೆಗಳನ್ನ
ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರೊಂದಿಗೆ ಚರ್ಚಿಸಲಾಯಿತು.

ರಾಜ್ಯ ಸಮಿತಿ ಅಧ್ಯಕ್ಷರು,ಪ್ರಧಾನ ಕಾರ್ಯದರ್ಶಿಗಳು,ಇಲಾಖೆಯ ಗಣ್ಯ ಅಧಿಕಾರಿಗಳು ಈ ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...

Gandhi Jayanti ಸಾಗರ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ನಡೆದ ಸ್ವಚ್ಛತಾ ಹಿ ಸೇವಾ ಚಟುವಟಿಕೆ

Gandhi Jayanti ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು ಕ್ರೀಡಾ...

Karnataka State Farmers Association ಆನೆದಾಳಿಗೆ ಮೃತಪಟ್ಟ ಪುರದಾಳ್ ನಿವಾಸಿಗೆ ₹25 ಲಕ್ಷ ಪರಿಹಾರ ನೀಡಲು ಆಗ್ರಹ

Karnataka State Farmers Association ಶಿವಮೊಗ್ಗ ನಗರದ ಅಂಚಿನಲ್ಲಿರುವ ಪುರದಾಳ್...