Wednesday, October 2, 2024
Wednesday, October 2, 2024

Karnataka Sugama Sangeeta Parishath ಕವಿ ಎಚ್. ಎಸ್. ವಿ. ಅವರು ಸಾಮಾಜಿಕ ಸ್ವಾಸ್ಥ್ಯ ನಿರ್ಮಾಣಕ್ಕೆ ಸದಾ ಎಚ್ಚರಿಕೆಯಿಂದಲೇ ಬರೆಯುತ್ತಾರೆ- ದೊಡ್ಡರಂಗೇಗೌಡ

Date:

Karnataka Sugama Sangeeta Parishath ಸಾಹಿತಿ ವೆಂಕಟೇಶಮೂರ್ತಿ ಎಚ್‌.ಎಸ್‌. ಅವರು ಕನ್ನಡ ಸಾಹಿತ್ಯ, ಸುಗಮ ಸಂಗೀತ,
ರಂಗಭೂಮಿ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಒಡನಾಡಿಗಳು ಕೊಡುಗೆಗಳನ್ನ ಅವರ ಸ್ಮರಿಸಿಕೊಂಡರೆ,
ಸುಗಮ ಸಂಗೀತ ಕ್ಷೇತ್ರದ ಪ್ರಮುಖರು ಅವರ ಗೀತೆಗಳನ್ನು ಹಾಡುವ ಮೂಲಕ ಗೀತ ಗೌರವ ಸಲ್ಲಿಸಿದರು.

ವೆಂಕಟೇಶಮೂರ್ತಿ 80ನೇ ವರ್ಷದ ಜನ್ಮದಿನದ ಪ್ರಯುಕ್ತ ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರಿನಲ್ಲಿ ಹಮ್ಮಿಕೊಂಡ
“ಭಾವ ರಂಗ ಚಿತ್ರ ಧಾರಾ’ ಕಾರ್ಯಕ್ರಮದಲ್ಲಿ ಅಂಕಿತ ಪುಸ್ತಕ ಹೊರತಂದ ‘ನೆನಪಿನ ಒರತೆ’ ಪುಸ್ತಕ ಬಿಡುಗಡೆ ಮಾಡಲಾಯಿತು.

ಇದು ವೆಂಕಟೇಶಮೂರ್ತಿ ಅವರ ಸಾಹಿತ್ಯ ಕೇಂದ್ರಿತ ಆತ್ಮಕಥನವಾಗಿದೆ.

Karnataka Sugama Sangeeta Parishath ಸಾಹಿತಿ ದೊಡ್ಡರಂಗೇಗೌಡ ಅವರು ಮಾತನಾಡಿ, ವೆಂಕಟೇಶಮೂರ್ತಿ ಅವರು ಯಾವತ್ತೂ ತಮ್ಮ ಕವಿತೆಗಳನ್ನು ಬಚ್ಚಿಟ್ಟುಕೊಂಡಿಲ್ಲ.ಸಮಾಜದಸ್ವಾಸ್ಯ ನಿರ್ಮಾಣ ಮಾಡಲು ಸದಾ ಎಚ್ಚರಿಕೆಯಿಂದಲೇ ಬರೆಯುತ್ತಾರೆ. ಅವರು ಸೃಜನಶೀಲ ಸಮುದಾಯದ ನಡುವೆ ಸಕ್ರಿಯವಾದ ಸಂತ ಎಂದರು.

ಅಂಜನಾ ಹೆಗಡೆ ನಿರೂಪಣೆ ಮಾಡಿದ್ದಾರೆ. ಗಾಯಕರಾದ ವೈ.ಕೆ. ಮುದ್ದುಕೃಷ್ಣ,ಮುದ್ದು ಮೋಹನ್, ಕಿಕ್ಕೇರಿ
ಕೃಷ್ಣಮೂರ್ತಿ, ನಗರ ಶ್ರೀನಿವಾಸ, ಸಂಗೀತ ಕಟ್ಟಿ, ಪ್ರೇಮಲತಾ ಮೆಚ್ಚುಗೆಯ ಮಾತುಗಳನ್ನಾಡಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಚನ್ನಗಿರಿ ತಿರುಮಲರಾವ್ ಅವರು ಕವಿ ಎಚ್ ಎಸ್ ವಿ‌ ಅವರಿಗೆ ‌ನೆನಪಿನ ಕಣಿಕೆ ನೀಡಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Youth Empowerment and Sports ಸುತ್ತಮುತ್ತಲ ಪ್ರದೇಶದ ಸ್ಬಚ್ಛತೆ ನಮ್ಮ ಜವಾಬ್ದಾರಿ- ಶಾಸಕ ಚನ್ನಬಸಪ್ಪ

 Youth Empowerment and Sports ಭಾರತ ಸರ್ಕಾರದ, ಯುವ ವ್ಯವಹಾರ ಮತ್ತು...

Chamber Of Commerce ಗಾಂಧೀಜಿ & ಶಾಸ್ತ್ರೀಜಿ ಯುವಜನರಿಗೆ ಆದರ್ಶ- ಚಂದ್ರಶೇಖರಯ್ಯ

Chamber Of Commerce ಗಾಂಧೀಜಿ ಅವರ ತತ್ವ ಆದರ್ಶಗಳು ಎಲ್ಲರಿಗೂ ಮಾರ್ಗದರ್ಶನ...

Gangotri College ವಿದ್ಯಾರ್ಥಿಗಳು ಶಿಕ್ಷಣದ ಸಂಗಡ ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು- ಶ್ರೀ ಚನ್ನಬಸವಶ್ರೀ

Gangotri College ಗ್ರಾಮೀಣ ಪ್ರದೇಶದ ಜನರ ಜೀವನ ಕ್ರಮ ಅರಿಯುವ ಜೊತೆಗೆ...