Saturday, September 28, 2024
Saturday, September 28, 2024

Tennis Tournament In Shivamogga ಜಿಲ್ಲಾ ಮಟ್ಟದ ಟೆನ್ನಿಸ್ ಪಂದ್ಯಾವಳಿ: ಕುಂಸಿ ತಂಡಕ್ಕೆ ಭಗೀರಥ ಕಪ್

Date:

Tennis Tournament In Shivamogga ಶಿವಮೊಗ್ಗ ಇತ್ತೀಚಿಗೆ ನಡೆದಂತಹ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾವಳಿ ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಸಲಾಯಿತು.

ಬಂದಂತಹ ತಂಡಗಳಾದ ಸಾಗರ,ಕಾಶಿಪುರ, ಬೊಮ್ಮನಕಟ್ಟೆ, ಶಿವಮೊಗ್ಗ ಸಿಟಿ , ಹೊಳೆಹೊನ್ನೂರು, ಭದ್ರಾವತಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಕುಂಸಿ , ಹಾರನಹಳ್ಳಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.

ಭಗೀರಥ ಕಪ್ 2023 ಕುಂಸಿ ತಂಡ ಮೊದಲ ಸ್ಥಾನ ಪಡೆದರೆ ಕಾಶಿಪುರ ತಂಡವು ದ್ವಿತೀಯ ಸ್ಥಾನ ತೃತಿಯ ಸ್ಥಾನವು
ಮಾರಶೆಟ್ಟಿಹಳ್ಳಿ ಮತ್ತು ಶಿವಮೊಗ್ಗ ಸಿಟಿ ಡ್ರಾಗೆ ಈ ವರ್ಷದ ಕಪ್ ಅಂತ್ಯಗೊಂಡಿತು.

Tennis Tournament In Shivamogga ಜೊತೆಗೆ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸಹ ಸನ್ಮಾನಿಸಲಾಯಿತು..
ಶಿವಮೊಗ್ಗ ಜಿಲ್ಲೆಯಿಂದ ಬಂದಿದ್ದಂತಹ ಎಲ್ಲಾ ಯುವಕರುಗಳು ಸ್ಪಂದಿಸಿ ನಮ್ಮ ಸಮಾಜವು ಒಟ್ಟಾಗಿ ಸೇರಿ ಒಗ್ಗಟ್ಟಿನ ಮಂತ್ರವೆಂದು ತೋರಿಸಿಕೊಟ್ಟರು.

ಈ ವರ್ಷವೂ ಕಪ್ ನಡೆಯಲು ಭಗೀರಥ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಮಾರ್ಗದರ್ಶಕರ ಸಲಹೆ ಸಮಿತಿಯ ಜೊತೆಗೆ ಎಲ್ಲಾ ಗ್ರಾಮದ ಯಜಮಾನರುಗಳು, ದೇವಸ್ಥಾನದ ಗೌಡರುಗಳ ಸಲಹೆಯಂತೆ ಭಗೀರಥ ಕಪ್ 2023 ಯಶಸ್ವಿಗೆ ಕಾರಣವಾಯಿತು.

ಆಯೋಜಕರುಗಳಾಗಿ ಮುರಳಿ ಹೆಚ್ ಸಣ್ಣಕ್ಕಿ ಅಕಾಡೆಮಿ ಸ್ಥಾಪಕರು, ನವೀನ್ ಕುಮಾರ್ ಎಸ್ ವಿ, ಗುರುಪ್ರಸಾದ್ ಎಮ್, ಸಂಜಯ್, ಭರತ್, ಕಾರ್ತಿಕ್ ಆರ್ ವಿ, ಮಂಜುನಾಥ್ ಎನ್, ಮಾಲತೇಶ್ ಎನ್ , ಅಣ್ಣಪ್ಪ (ಅಕಾಡೆಮಿಯ ಪತ್ರಿಕಾ ಪ್ರಚಾರಕರು) ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Sri Adhichunchanagiri Mahasamsthana Math ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನವರಾತ್ರಿ ಸಂಭ್ರಮ

Sri Adhichunchanagiri Mahasamsthana Math ಶರನ್ನವರಾತ್ರಿ ಉತ್ಸವದ ಪ್ರಯುಕ್ತ ಪ್ರತಿ ವರ್ಷದಂತೆ...

Department of Fisheries ಮತ್ಸ್ಯಸಂಪದ ಮತ್ತು ನೀಲಿಕ್ರಾಂತಿ ಯೋಜನೆಯಡಿ ಅರ್ಜಿ ಆಹ್ವಾನ

Department of Fisheries ಮೀನುಗಾರಿಕೆ ಇಲಾಖೆಯು 2022-23 ರಿಂದ 2024-25 ನೇ...

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...