Friday, March 20, 2026
Friday, March 20, 2026

Tennis Tournament In Shivamogga ಜಿಲ್ಲಾ ಮಟ್ಟದ ಟೆನ್ನಿಸ್ ಪಂದ್ಯಾವಳಿ: ಕುಂಸಿ ತಂಡಕ್ಕೆ ಭಗೀರಥ ಕಪ್

Date:

Tennis Tournament In Shivamogga ಶಿವಮೊಗ್ಗ ಇತ್ತೀಚಿಗೆ ನಡೆದಂತಹ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಪಂದ್ಯಾವಳಿ ಕೃಷಿ ಕಾಲೇಜು ಕ್ರೀಡಾಂಗಣದಲ್ಲಿ ನಡೆಸಲಾಯಿತು.

ಬಂದಂತಹ ತಂಡಗಳಾದ ಸಾಗರ,ಕಾಶಿಪುರ, ಬೊಮ್ಮನಕಟ್ಟೆ, ಶಿವಮೊಗ್ಗ ಸಿಟಿ , ಹೊಳೆಹೊನ್ನೂರು, ಭದ್ರಾವತಿ, ಮಾರಶೆಟ್ಟಿಹಳ್ಳಿ, ತಟ್ಟೆಹಳ್ಳಿ, ಕುಂಸಿ , ಹಾರನಹಳ್ಳಿ ಒಟ್ಟು 10 ತಂಡಗಳು ಭಾಗವಹಿಸಿದ್ದವು.

ಭಗೀರಥ ಕಪ್ 2023 ಕುಂಸಿ ತಂಡ ಮೊದಲ ಸ್ಥಾನ ಪಡೆದರೆ ಕಾಶಿಪುರ ತಂಡವು ದ್ವಿತೀಯ ಸ್ಥಾನ ತೃತಿಯ ಸ್ಥಾನವು
ಮಾರಶೆಟ್ಟಿಹಳ್ಳಿ ಮತ್ತು ಶಿವಮೊಗ್ಗ ಸಿಟಿ ಡ್ರಾಗೆ ಈ ವರ್ಷದ ಕಪ್ ಅಂತ್ಯಗೊಂಡಿತು.

Tennis Tournament In Shivamogga ಜೊತೆಗೆ ರಾಷ್ಟ್ರಮಟ್ಟದ ಕ್ರೀಡಾಪಟುಗಳನ್ನು ಸಹ ಸನ್ಮಾನಿಸಲಾಯಿತು..
ಶಿವಮೊಗ್ಗ ಜಿಲ್ಲೆಯಿಂದ ಬಂದಿದ್ದಂತಹ ಎಲ್ಲಾ ಯುವಕರುಗಳು ಸ್ಪಂದಿಸಿ ನಮ್ಮ ಸಮಾಜವು ಒಟ್ಟಾಗಿ ಸೇರಿ ಒಗ್ಗಟ್ಟಿನ ಮಂತ್ರವೆಂದು ತೋರಿಸಿಕೊಟ್ಟರು.

ಈ ವರ್ಷವೂ ಕಪ್ ನಡೆಯಲು ಭಗೀರಥ ಸ್ಪೋರ್ಟ್ಸ್ ಅಕಾಡೆಮಿ ವತಿಯಿಂದ ಮಾರ್ಗದರ್ಶಕರ ಸಲಹೆ ಸಮಿತಿಯ ಜೊತೆಗೆ ಎಲ್ಲಾ ಗ್ರಾಮದ ಯಜಮಾನರುಗಳು, ದೇವಸ್ಥಾನದ ಗೌಡರುಗಳ ಸಲಹೆಯಂತೆ ಭಗೀರಥ ಕಪ್ 2023 ಯಶಸ್ವಿಗೆ ಕಾರಣವಾಯಿತು.

ಆಯೋಜಕರುಗಳಾಗಿ ಮುರಳಿ ಹೆಚ್ ಸಣ್ಣಕ್ಕಿ ಅಕಾಡೆಮಿ ಸ್ಥಾಪಕರು, ನವೀನ್ ಕುಮಾರ್ ಎಸ್ ವಿ, ಗುರುಪ್ರಸಾದ್ ಎಮ್, ಸಂಜಯ್, ಭರತ್, ಕಾರ್ತಿಕ್ ಆರ್ ವಿ, ಮಂಜುನಾಥ್ ಎನ್, ಮಾಲತೇಶ್ ಎನ್ , ಅಣ್ಣಪ್ಪ (ಅಕಾಡೆಮಿಯ ಪತ್ರಿಕಾ ಪ್ರಚಾರಕರು) ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...