Saturday, December 6, 2025
Saturday, December 6, 2025

B.S Yediyurappa ಬಿಎಸ್ ವೈ ಜನ್ಮದಿನ ಶ್ರೀ ಬೆಕ್ಕಿನಕಲ್ಮಠ ಶ್ರೀಗಳ ಶುಭಾಶಂಸನೆ

Date:

B.S Yediyurappa ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳು,
ಕನ್ನಡ ನಾಡಿನ ಅಭಿವೃದ್ಧಿ ಹರಿಕಾರನಾಗಿ ಯಡಿಯೂರಪ್ಪ ಜನ್ಮವಾಗಿದೆ.
ಎಂದೂ ಕಂಡರಿಯದ ಅಭಿವೃದ್ಧಿ ಯಡಿಯೂರಪ್ಪ ಕಾಲದಲ್ಲಿ ಆಗಿದೆ.
ದಕ್ಷಿಣ ದಿಂದ ಉತ್ತದವರೆಗೆ ಯಡಿಯೂರಪ್ಪ ಜನಪ್ರಿಯರಾಗಿದ್ದಾರೆ ಎಂದು ಹೇಳಿದ್ದಾರೆ.

ಸಾಮಾನ್ಯರನ್ನು ಪ್ರೀತಿಸುವ ಮನಸ್ಸು ಯಡಿಯೂರಪ್ಪ ಅವರದ್ದು. ಯಡಿಯೂರಪ್ಪ ಗೆ ಯಡಿಯೂರಪ್ಪ ಅವರೇ ಸಾಠಿ.
ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಶಿವಮೊಗ್ಗ ಅಭಿವೃದ್ಧಿ ಆಗಿದೆ.
ಮಲೆನಾಡು ಅಭಿವೃದ್ಧಿಗೆ ಯಡಿಯೂರಪ್ಪ ಬರಬೇಕಾಯಿತು.
ಯಡಿಯೂರಪ್ಪ ಛಲಗಾರರು, ಸಂಕಲ್ಪ ಮಾಡಿದ್ದನ್ನು ಮಾಡಿ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ.

B.S Yediyurappa  ಅಭಿವೃದ್ಧಿಯ ಕನಸು ಕಂಡವರು. ಅದನ್ನು ಸಾಕಾರ ಮಾಡುತ್ತಿರುವವರು ಸಂಸದ ರಾಘವೇಂದ್ರ ಅವರು.
ಮಠಗಳಿಗೆ ಅನುದಾನ ನೀಡುವ ಪರಂಪರೆ ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ನಮ್ಮವರು, ನಮ್ಮ ಜಿಲ್ಲೆಯವರು ಎಂದು ಹೇಳಲು ಅಭಿಮಾನ ಉಂಟಾಗುತ್ತದೆ.
ಬೆಕ್ಕಿನ ಕಲ್ಮಠ ಇದ್ರೂ, ಇಲ್ಲದಂಗಾಗಿತ್ತು.
ಈ ಮಠದ ಕಟ್ಟಡ ಕಟ್ಟುವಲ್ಲಿ ಯಡಿಯೂರಪ್ಪ ಪಾತ್ರ ಬಹುದೊಡ್ಡದು ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಡಿಸೆಂಬರ್ 6. ಸಾಮಾಜಿಕ ಭದ್ರತಾ ಸೌಲಭ್ಯ ವಿಸ್ತರಣೆ ಅರಿವು ಕಾರ್ಯಾಗಾರ

Shivamogga District Chamber of Commerce and Industry ಶಿವಮೊಗ್ಗ ಜಿಲ್ಲಾ...

Madhu Bangarappa ಹವಾಮಾನಾಧಾರಿತಬೆಳೆವಿಮೆ ಮೊತ್ತ ಪಾವತಿ ನ್ಯೂನತೆ ಸರಿಪಡಿಸಲು ಶೀಘ್ರ ಕ್ರಮ- ಮಧು ಬಂಗಾರಪ್ಪ

Madhu Bangarappa ಅತಿವೃಷ್ಟಿ, ಅನಾವೃಷ್ಟಿ, ತಾಪಮಾನದ ಏರಿಳಿತದಂತಹ ಹವಾಮಾನ ವೈಪರಿತ್ಯಗಳಿಂದ ತೋಟಗಾರಿಕೆ...

DC Shivamogga ಕೆಎಸ್ಎಫ್ ಸಿ ಎಸ್ ಸಿ ಮಳಿಗೆಗಳಲ್ಲಿ ಸಗಟು ಭತ್ತ ಖರೀದಿ ವ್ಯವಸ್ಥೆ- ಗುರುದತ್ತ ಹೆಗಡೆ

DC Shivamogga 2025-26 ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಟ ಬೆಂಬಲ...