Thursday, September 17, 2026
Thursday, September 17, 2026

ಭಾರತ್ ಜೋಡೋ ಯಾತ್ರೆ ಸಮಾರೋಪ:ಸಮಾನ ಮನಸ್ಕರ ಮಿಲನ

Date:

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಜನವರಿ 30ರಂದು ಸಮಾಪನಗೊಳ್ಳಲಿದೆ. ಶ್ರೀನಗರದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ.

ಕಾಂಗ್ರೆಸ್ ಈ ಯಾತ್ರೆಯ ಮುಕ್ತಾಯವನ್ನು ಇಡೀ ದೇಶವೇ ಗಮನ ಸೆಳೆಯುವಂತೆ ಮಾಡುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ವಿಸ್ತೃತ ಕಾರ್ಯ ಯೋಜನೆ ಹಮ್ಮಿಕೊಂಡಿದ್ದಾರೆ.

ಯಾತ್ರೆಯ ಮುಕ್ತಾಯ ಸಮಾರಂಭ ಆಕರ್ಷಕ ಮತ್ತು ಬಿಜೆಪಿ ವಿರೋಧಿ ಪಕ್ಷಗಳನ್ನ ಕಾಂಗ್ರೆಸ್ ಪರ ನಿಲ್ಲಿಸುವ ತಂತ್ರಗಾರಿಕೆಯೂ ಸಿದ್ಧವಾಗುತ್ತಿದೆ. ಹಿರಿಯ ರಾಜಕಾರಣಿ ಖರ್ಗೆ ಅವರ ಅನುಭವ ಈಗ
ಓರೆಗಲ್ಲಿಗೆ ಸಿಕ್ಕಿದಂತಿದೆ.

ದೇಶದ ಎಲ್ಲಾ ಸಮಾನ ಮನಸ್ಕರನ್ನ ಅಂದರೆ ಬಿಜೆಪಿ ನೀತಿ ವಿರೋಧಿಸುವ ಹಾಗೂ ಅತೃಪ್ತ ನಾಯಕರನ್ನ ತಮ್ಮತ್ತ ಸೆಳೆಯುಲ್ಲಿ ಕ್ರಿಯಾಶೀಲರಾಗಿದ್ದಾರೆ.

ದೇಶದ ಪ್ರಮುಖ ಪಕ್ಷಗಳು, ನಾಯಕರು ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಈ ಕಾಂಗ್ರೆಸ್ ಈ ಯಾತ್ರೆಯ ಮುಕ್ತಾಯ ಸಮಾರಂಭಕ್ಕೆ ಆಮಂತ್ರಣ ಕಳುಹಿಸಲಿದೆ.

ಆರ್ ಜೆ ಡಿ ಎಸ್ ಲಾಲು ಪ್ರಸಾದ್, ತೇಜಸ್ವಿಮಾದಲ್, ಹಿರಿಯ ರಾಜಕಾರಣಿ, ಶರ
ದ್ ಯಾದಲ್ , ಓಮರ್ ಅಬ್ದುಲ್ಲ ಮುಂತಾದವರನ್ನ ಆಹ್ವಾನಿಸಿದ್ದಾರೆ.

ಮತ್ತು 21 ಸಮಾನ ಮನಸ್ಕ ಪಕ್ಷಗಳಿಗೆ ಕರೆಯೋಲೆ ಹೋಗಿದೆ.

ಇಡೀ ಭಾರತ ಯಾತ್ರೆಯ ಅನುಭವವನ್ನ ರಾಹುಲ್ ಗಾಂಧಿ ಹೇಗೆ ವರ್ಣಿಸುತ್ತಾರೆ.? ಸಾರ್ವಜನಿಕರು ಹಾಗೂ ಮಾಧ್ಯಮಗಳೊಂದಿಗೆ ಯಾವ ರೀತಿ ಹಂಚಿಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಹೇಮಾ ಗೋಣೂರು ಅವರಿಂದ ರೂ.50 ಸಾವಿರ ದೇಣಿಗೆ

ಅಶಕ್ತರು ಹಾಗೂ ಹಿರಿಯರ ಸೇವೆ ದೇವರ ಸೇವೆಗೆ ಸಮಾನವಾಗಿದೆ. ನಾವು ಮಾಡುವ...

MESCOM ಸೆ.16. ಜೋಗದ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜನಸಂಪರ್ಕ ಸಭೆ

MESCOM ಜೋಗ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಸೆ. 16 ರಂದು ಬೆಳಿಗ್ಗೆ...