Sunday, October 6, 2024
Sunday, October 6, 2024

ಭಾರತ್ ಜೋಡೋ ಯಾತ್ರೆ ಸಮಾರೋಪ:ಸಮಾನ ಮನಸ್ಕರ ಮಿಲನ

Date:

ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಜನವರಿ 30ರಂದು ಸಮಾಪನಗೊಳ್ಳಲಿದೆ. ಶ್ರೀನಗರದಲ್ಲಿ ಬೃಹತ್ ಕಾರ್ಯಕ್ರಮ ನಡೆಯಲಿದೆ.

ಕಾಂಗ್ರೆಸ್ ಈ ಯಾತ್ರೆಯ ಮುಕ್ತಾಯವನ್ನು ಇಡೀ ದೇಶವೇ ಗಮನ ಸೆಳೆಯುವಂತೆ ಮಾಡುವ ಪ್ರಯತ್ನ ಮಾಡಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಬಗ್ಗೆ ವಿಸ್ತೃತ ಕಾರ್ಯ ಯೋಜನೆ ಹಮ್ಮಿಕೊಂಡಿದ್ದಾರೆ.

ಯಾತ್ರೆಯ ಮುಕ್ತಾಯ ಸಮಾರಂಭ ಆಕರ್ಷಕ ಮತ್ತು ಬಿಜೆಪಿ ವಿರೋಧಿ ಪಕ್ಷಗಳನ್ನ ಕಾಂಗ್ರೆಸ್ ಪರ ನಿಲ್ಲಿಸುವ ತಂತ್ರಗಾರಿಕೆಯೂ ಸಿದ್ಧವಾಗುತ್ತಿದೆ. ಹಿರಿಯ ರಾಜಕಾರಣಿ ಖರ್ಗೆ ಅವರ ಅನುಭವ ಈಗ
ಓರೆಗಲ್ಲಿಗೆ ಸಿಕ್ಕಿದಂತಿದೆ.

ದೇಶದ ಎಲ್ಲಾ ಸಮಾನ ಮನಸ್ಕರನ್ನ ಅಂದರೆ ಬಿಜೆಪಿ ನೀತಿ ವಿರೋಧಿಸುವ ಹಾಗೂ ಅತೃಪ್ತ ನಾಯಕರನ್ನ ತಮ್ಮತ್ತ ಸೆಳೆಯುಲ್ಲಿ ಕ್ರಿಯಾಶೀಲರಾಗಿದ್ದಾರೆ.

ದೇಶದ ಪ್ರಮುಖ ಪಕ್ಷಗಳು, ನಾಯಕರು ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಈ ಕಾಂಗ್ರೆಸ್ ಈ ಯಾತ್ರೆಯ ಮುಕ್ತಾಯ ಸಮಾರಂಭಕ್ಕೆ ಆಮಂತ್ರಣ ಕಳುಹಿಸಲಿದೆ.

ಆರ್ ಜೆ ಡಿ ಎಸ್ ಲಾಲು ಪ್ರಸಾದ್, ತೇಜಸ್ವಿಮಾದಲ್, ಹಿರಿಯ ರಾಜಕಾರಣಿ, ಶರ
ದ್ ಯಾದಲ್ , ಓಮರ್ ಅಬ್ದುಲ್ಲ ಮುಂತಾದವರನ್ನ ಆಹ್ವಾನಿಸಿದ್ದಾರೆ.

ಮತ್ತು 21 ಸಮಾನ ಮನಸ್ಕ ಪಕ್ಷಗಳಿಗೆ ಕರೆಯೋಲೆ ಹೋಗಿದೆ.

ಇಡೀ ಭಾರತ ಯಾತ್ರೆಯ ಅನುಭವವನ್ನ ರಾಹುಲ್ ಗಾಂಧಿ ಹೇಗೆ ವರ್ಣಿಸುತ್ತಾರೆ.? ಸಾರ್ವಜನಿಕರು ಹಾಗೂ ಮಾಧ್ಯಮಗಳೊಂದಿಗೆ ಯಾವ ರೀತಿ ಹಂಚಿಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D Satya Prakash ಯಾವುದೇ ಸಿನಿಮಾ ಭಾವನೆಗಳ ಮೇಲಿ‌ನ ಆಟವಾಗಬಾರದು- ಡಿ.ಸತ್ಯಪ್ರಕಾಶ್

D. Satya Prakash ಸಿನಿಮಾ ಎನ್ನುವುದು ಭಾವನಾತ್ಮಕ ಜೊತೆಗೆ ವಿಚಿತ್ರವೂ ಹೌದುಖ್ಯಾತ...

Press Distributors ಪತ್ರಿಕಾ ವಿತರಕರಿಗೆ ಸಂಕಷ್ಟದ ಸಮಯದಲ್ಲಿ ಸರ್ಕಾರದ ಸಹಕಾರ ಅಗತ್ಯ- ಜಿ.ಕೆ.ಹೆಬ್ಬಾರ್

Press Distributors ಶಿಕಾರಿಪುರ ನಿನ್ನೆ ಮಧ್ಯಾಹ್ನ ಹಠ ತ್ ಲಘು ಹೃದಯಘಾತವಾಗಿ...