Wednesday, October 2, 2024
Wednesday, October 2, 2024

ಭಾರತೀಯ ಕ್ರಿಕೆಟಿಗರಿಲ್ಲದ ವಿಶ್ವತಂಡ

Date:

ಕ್ರೀಡೆಯಲ್ಲಿ ಯಾವುದೇ ಪೂರ್ವಗ್ರಹ ಇರಬಾರದೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಈ ಪೂರ್ವಗ್ರಹ ಮತ್ತೆ ಸ್ಥಾಪಿತವಾಗಿದೆಯೇನೋ ಅನಿಸುವಂತಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಟಿ – 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ನಿರಾಶೆ ಹೊಂದಿದ್ದು ಎಲ್ಲರೂ ತಿಳಿದ ಸಂಗತಿ. ಭಾರತ ತಂಡದಲ್ಲಿ ಸಮರ್ಥ ಆಟಗಾರರು ಇದ್ದಾರೆ ಅವರಲ್ಲಿ ವಿಶ್ವ ತಂಡಕ್ಕೆ ಆಯ್ಕೆ ಆಗುವ ಸಾಮರ್ಥ್ಯ ಇಲ್ಲ ಎಂದು ಹೇಳಲಾಗದು. ಇದು ಎಲ್ಲರಿಗೂ ತಿಳಿದ ವಿಷಯ ಪ್ರಸ್ತುತ ವಿಶ್ವಕಪ್ ತಂಡ ಘೋಷಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಈ ತಂಡವನ್ನು ಆಯ್ಕೆ ಮಾಡಿದೆ. ಇದರ ನಾಯಕನಾಗಿ ಬಾಬರ್ ಅಜಂ ಪಾಕಿಸ್ತಾನ. ಆಯ್ಕೆ ಆಗಿದ್ದಾರೆ. ಮಿಕ್ಕಂತೇ ಶ್ರೀಲಂಕಾ. ಮತ್ತು ದಕ್ಷಿಣ ಆಫ್ರಿಕಾ ಮತ್ತು ಇತರ 6 ರಾಷ್ಟ್ರಗಳ ಆಟಗಾರರಿದ್ದಾರೆ. ಕೇವಲ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಭಾರತದ ಆಟಗಾರರನ್ನು ಅಸಡ್ಡೆ ಮಾಡಲಾಗಿದೆ.
ಸೂಪರ್ – 12 ರ ಮತ್ತು ನಂತರದ ಹಂತದ ಪಂದ್ಯಗಳ ಅಧಾರದಲ್ಲಿ ಆಯ್ಕೆ ಮಾಡಲಾಗಿದೆ.ಯಾವುದೇ ತಂಡದ ಆಯ್ಕೆಯಂತೆ ಈ ತಂಡವನ್ನು ಕೂಡ ಸಾಕಷ್ಟು ಚರ್ಚೆಯ ನಂತರ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆರಿಸಲಾಗಿದೆ ಇದು ಭಾರಿ ಸಾವಲಿನ ಕಾರ್ಯವಾಗಿತ್ತು. ಎಂದು ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೋ ಸನ್ ಮಾಜಿ ವೇಗದ ಬೌಲರ್ ಇಯಾನ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.
ಇವರ ಅಭಿಪ್ರಾಯವನ್ನು ನಾವುಗಳು ನೋಡಿದಾಗ ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳು ಎಂಬುವುದನ್ನು ಸಂಶಯಪಡುವಂತಾಗಿದೆ.
ಆಯ್ಕೆಯಾದ ವಿಶ್ವಕಪ್ ತಂಡಗಳ ಆಟಗಾರರ ಪಟ್ಟಿ ಇಂತಿದೆ
ಡೇವಿಡ್ ವಾರ್ನರ್ ಆಸ್ಟ್ರೇಲಿಯಾ. ಜೋಸ್ ಬಟ್ಲರ್ ವಿಕೆಟ್ ಕೀಪರ್ . ಇಂಗ್ಲೆಂಡ್. ಬಾಬರ್ ಅಜಂ. ನಾಯಕ . ಪಾಕಿಸ್ತಾನ . ಚರಿತ್ ಆಸಲಂಕಾ ಶ್ರೀಲಂಕಾ. ಏಡನ್ ಮರ್ಕಾಮ್ ದಕ್ಷಿಣ ಆಫ್ರಿಕಾ. ಮೋಯಿನ್ ಅಲಿ ಇಂಗ್ಲೆಂಡ್ . ವಾಣಿಂದು ಹಸರಂಗ ಶ್ರೀಲಂಕಾ. ಯಾಡಾo ಜಂಪಾ ಆಸ್ಟ್ರೇಲಿಯಾ. ಜೋಶ್ ಕ್ರೀಡೆಯಲ್ಲಿ ಯಾವುದೇ ಪೂರ್ವಗ್ರಹ ಇರಬಾರದೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ ಕ್ರಿಕೆಟ್ ಕ್ಷೇತ್ರದಲ್ಲಿ ಈ ಪೂರ್ವಗ್ರಹ ಮತ್ತೆ ಸ್ಥಾಪಿತವಾಗಿದೆಯೇನೋ ಅನಿಸುವಂತಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಟಿ – 20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ನಿರಾಶೆ ಹೊಂದಿದ್ದು ಎಲ್ಲರೂ ತಿಳಿದ ಸಂಗತಿ. ಭಾರತ ತಂಡದಲ್ಲಿ ಸಮರ್ಥ ಆಟಗಾರರು ಇದ್ದಾರೆ ಅವರಲ್ಲಿ ವಿಶ್ವ ತಂಡಕ್ಕೆ ಆಯ್ಕೆ ಆಗುವ ಸಾಮರ್ಥ್ಯ ಇಲ್ಲ ಎಂದು ಹೇಳಲಾಗದು. ಇದು ಎಲ್ಲರಿಗೂ ತಿಳಿದ ವಿಷಯ ಪ್ರಸ್ತುತ ವಿಶ್ವಕಪ್ ತಂಡ ಘೋಷಿಸಲಾಗಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಈ ತಂಡವನ್ನು ಆಯ್ಕೆ ಮಾಡಿದೆ. ಇದರ ನಾಯಕನಾಗಿ ಬಾಬರ್ ಅಜಂ ಪಾಕಿಸ್ತಾನ. ಆಯ್ಕೆ ಆಗಿದ್ದಾರೆ. ಮಿಕ್ಕಂತೇ ಶ್ರೀಲಂಕಾ. ಮತ್ತು ದಕ್ಷಿಣ ಆಫ್ರಿಕಾ ಮತ್ತು ಇತರ 6 ರಾಷ್ಟ್ರಗಳ ಆಟಗಾರರಿದ್ದಾರೆ. ಕೇವಲ ಸೆಮಿಫೈನಲ್ ಗೆ ಅರ್ಹತೆ ಪಡೆಯಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಭಾರತದ ಆಟಗಾರರನ್ನು ಅಸಡ್ಡೆ ಮಾಡಲಾಗಿದೆ.
ಸೂಪರ್ – 12 ರ ಮತ್ತು ನಂತರದ ಹಂತದ ಪಂದ್ಯಗಳ ಅಧಾರದಲ್ಲಿ ಆಯ್ಕೆ ಮಾಡಲಾಗಿದೆ.ಯಾವುದೇ ತಂಡದ ಆಯ್ಕೆಯಂತೆ ಈ ತಂಡವನ್ನು ಕೂಡ ಸಾಕಷ್ಟು ಚರ್ಚೆಯ ನಂತರ ಅನೇಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಆರಿಸಲಾಗಿದೆ ಇದು ಭಾರಿ ಸಾವಲಿನ ಕಾರ್ಯವಾಗಿತ್ತು. ಎಂದು ಸಮಿತಿ ಸದಸ್ಯರಲ್ಲಿ ಒಬ್ಬರಾಗಿರುವ ವೆಸ್ಟ್ ಇಂಡೋ ಸನ್ ಮಾಜಿ ವೇಗದ ಬೌಲರ್ ಇಯಾನ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.
ಇವರ ಅಭಿಪ್ರಾಯವನ್ನು ನಾವುಗಳು ನೋಡಿದಾಗ ಎಷ್ಟು ಸತ್ಯ ಮತ್ತು ಎಷ್ಟು ಸುಳ್ಳು ಎಂಬುವುದನ್ನು ಸಂಶಯಪಡುವಂತಾಗಿದೆ.
ಆಯ್ಕೆಯಾದ ವಿಶ್ವಕಪ್ ತಂಡಗಳ ಆಟಗಾರರ ಪಟ್ಟಿ ಇಂತಿದೆ
ಡೇವಿಡ್ ವಾರ್ನರ್ ಆಸ್ಟ್ರೇಲಿಯಾ. ಜೋಸ್ ಬಟ್ಲರ್ ವಿಕೆಟ್ ಕೀಪರ್ . ಇಂಗ್ಲೆಂಡ್. ಬಾಬರ್ ಅಜಂ. ನಾಯಕ . ಪಾಕಿಸ್ತಾನ . ಚರಿತ್ ಆಸಲಂಕಾ ಶ್ರೀಲಂಕಾ. ಏಡನ್ ಮರ್ಕಾಮ್ ದಕ್ಷಿಣ ಆಫ್ರಿಕಾ. ಮೋಯಿನ್ ಅಲಿ ಇಂಗ್ಲೆಂಡ್ . ವಾಣಿಂದು ಹಸರಂಗ ಶ್ರೀಲಂಕಾ. ಯಾಡಾo ಜಂಪಾ ಆಸ್ಟ್ರೇಲಿಯಾ. ಜೋಶ್ ಹ್ಯಾಜಿಲ್ ವುಡ್ ಆಸ್ಟ್ರೇಲಿಯಾ. ಟೆಂಪ್ ಬೌಲ್ಟ್ ನ್ಯೂಜಿಲೆಂಡ್. ಎನ್ರಿಚ್ ನಾರ್ಕಿಯಾ ದಕ್ಷಿಣಾ ಆಫ್ರಕಾ . ಶಹಿಬ್ ಶಾ ಅಫ್ರಿದ್ ಪಾಕಿಸ್ತಾನ.ಹ್ಯಾಜಿಲ್ ವುಡ್ ಆಸ್ಟ್ರೇಲಿಯಾ. ಟೆಂಪ್ ಬೌಲ್ಟ್ ನ್ಯೂಜಿಲೆಂಡ್. ಎನ್ರಿಚ್ ನಾರ್ಕಿಯಾ ದಕ್ಷಿಣಾ ಆಫ್ರಕಾ . ಶಹಿಬ್ ಶಾ ಅಫ್ರಿದ್ ಪಾಕಿಸ್ತಾನ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Rotary Shivamogga ಹೆಣ್ಣುಮಕ್ಕಳಿಗೆ ಪಾಠ ಪ್ರವಚನ ಕಲ್ಪಿಸಿರುವ ಸರ್ಕಾರ ದ ಮಹತ್ವ ಯೋಜನೆ- ಭಾರದ್ವಾಜ್

Rotary Shivamogga ದೇಶದ ಏಳಿಗೆಗಾಗಿ ಉತ್ತಮ ಪ್ರಜೆಗಳನ್ನು ನಿರ್ಮಿಸುವ ಮಹತ್ವದ ಕಾರ್ಯ...

Gandhi Jayanthi ಗಾಂಧೀಜಿ ಅವರಲ್ಲದೇ ಅನೇಕರ ಹೋರಾಟದ ಫಲ, ಸ್ವಾತಂತ್ರ್ಯ. ಅದನ್ನ ಉಳಿಸಿಕೊಳ್ಳಬೇಕು- ಮಧು ಬಂಗಾರಪ್ಪ

Gandhi Jayanthi ಗಾಂಧೀಜಿ ಸೇರಿದಂತೆ ಅನೇಕ ಹೋರಾಟಗಾರರ ಹೋರಾಟದ ಫಲದಿಂದ ನಮಗೆ...

Shivamogga Dasara ಶಿವಮೊಗ್ಗ ದಸರಾ ಉತ್ಸವಕ್ಕೆ ಕ್ಷಣಗಣನೆ

Shivamogga Dasara ರಾಜ್ಯದ ಎರಡನೇ ಅತಿ ದೊಡ್ಡ ದಸರಾ ಮಹೋತ್ಸವ ‘ಶಿವಮೊಗ್ಗ...

Chaudeshwari Temple ಶಿವಮೊಗ್ಗ ಚಾಲುಕ್ಯನಗರದ ಶ್ರೀಚೌಡೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ

Chaudeshwari Temple ಚಾಲುಕ್ಯನಗರದಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನ ನವರಾತ್ರಿಯ...