Wednesday, April 8, 2026
Wednesday, April 8, 2026

ಶಿವರಾತ್ರಿ ವಿಶೇಷ ಸಿನಿಮಾ, ಪ್ರಶಾಂತ್ ಸಾಗರ ನಿರ್ದೇಶನದ “ಕೌತುಕ” ಪ್ರದರ್ಶನ- ವಿನಯ್ , ಶಿವಮೊಗ್ಗ

Date:

ಮಹಾಶಿವರಾತ್ರಿಯ ಪೂಜೆ , ಭಜನೆ, ಉಪವಾಸ, ಅರ್ಚನೆಯ ಪರಂಪರಾಗತ ಆಚರಣೆಗಳು ಒಂದೆಡೆಯಾದರೇ….. ಪರಿಸರವೇ ಪರಮೇಶ್ವರನೆಂಬ ಜಾಗೃತಿಯ ಪರ್ವ ಒಂದೆಡೆ!!! ಶಿವಮೊಗ್ಗದಲ್ಲಿ ತಮ್ಮ ಕನಸಿನ ಈಶ್ವರವನದಲ್ಲಿ ನವ್ಯಶ್ರೀ ನಾಗೇಶ್ ಅವರ ಪರಿಸರ ಶಿವರಾತ್ರಿಯ ಸಂಭ್ರಮ ಮುಗಿಲು ಮುಟ್ಟಿದೆ .

ಪ್ರಕೃತಿಯಲ್ಲಿ ಪರಶಿವನನ್ನು ಕಾಣುವ ಒಳನೋಟಕ್ಕೊಂದು ಸಂಸ್ಕಾರ ಬೇಕು. ನಮ್ಮ ಸಾಗರದ ಪ್ರಶಾಂತ್ ಇಂಥಹ ಸೂಕ್ಷ್ಮಮತಿಯುಳ್ಳ ಕಿರುಚಿತ್ರ ನಿರ್ದೇಶಕ . ಇವರು ತಪ್ಪಸ್ಸಿನಂತೆ ತಾಳ್ಮೆಯಿಂದ ನಿರ್ಮಿಸಿದ ಕಿರುಚಿತ್ರ “ಕೌತುಕ” ಇಂದು ಸಂಜೆ 6.30 ಗೆ ಅಬ್ಬಲಗೆರೆ ಬಳಿ ಇರುವ ಈಶ್ವರವನದ ಹಸಿರು ಸಮುಚ್ಛಯದಲ್ಲಿ ಪ್ರದರ್ಶನವಾಗಲಿದೆ .

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಐಪಿಎಲ್ ಕ್ರಿಕೆಟ್ ಪಾಸ್ ನನಗೆ ಬೇಡ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಶಾಸಕರಿಗೆ ನೀಡಲಾಗುವ ನನ್ನ ಹೆಸರಿನ ಐಪಿಎಲ್ ಕ್ರಿಕೆಟ್...

Sri Kala Skill Development Centre ಸಮಾಜದ ವಿವಿಧ ಕ್ಷೇತ್ರಗಳ ಸಾಧಕರಿಗೆ ಕಾ. ಎಂ.ಲಿಂಗಪ್ಪ ಸ್ಮಾರಕ ಪ್ರಶಸ್ತಿ ಘೋಷಣೆ

Sri Kala Skill Development Centre ಶಿವಮೊಗ್ಗ ನಗರದಲ್ಲಿ ಪತ್ರಕರ್ತರಾಗಿ, ಸಮಾಜಮುಖಿ...

B.Y. Raghavendra ಹೊಸನಗರಕ್ಕೆ ಮೊದಲಿನ ರಾಜಕೀಯ ಅಸ್ಮಿತೆ ಮರಳಿ ಸಿಗಬೇಕು- ಸಂಸದ ಬಿ.ವೈ.ರಾಘವೇಂದ್ರ

B.Y. Raghavendra ರಿಪ್ಪನ್‌ಪೇಟೆಯಲ್ಲಿ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಿವಿಧ ಮಠಾಧೀಶರು,...

ಶಾಲಾ ಮಕ್ಕಳಿಗೆಂದೇ “ಟಿ-5 ಚುಟುಕು ಕ್ರಿಕೆಟ್” ಪಂದ್ಯಾವಳಿ ಏರ್ಪಡಿಸಿ ಪ್ರೋತ್ಸಾಹಿಸಿ- ಡಾ.ಸುಧೀಂದ್ರ

DCA ಸಂಸ್ಥೆಯ 2026ರ ಸಾಲಿನ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರವನ್ನು ದಿನಾಂಕ...