Sunday, February 8, 2026
Sunday, February 8, 2026

Shimoga News ಯಶಸ್ವಿ ಅಂಡಮಾನ್ ಪ್ರವಾಸ ಪೂರೈಸಿದ ಪ್ರವಾಸಿಗರ ” ಸ್ನೇಹ ಮಿಲನ” ಕಾರ್ಯಕ್ರಮ

Date:

Shimoga News ಇತ್ತೀಚೆಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ,ಯೂತ್ ಹಾಸ್ಟೆಲ್ಸ್ ವತಿಯಿಂದ ಅಂಡಮಾನ್ ಪ್ರವಾಸ ಸಂಪನ್ನಗೊಂಡಿತು.
ಶಿವಮೊಗ್ಗ ತಲುಪಿದ ನಂತರ
ಸಹ ಪ್ರವಾಸಿಗರೆಲ್ಲರೂ ಫೆ.7 ರಂದು ಸಂಜೆ
ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ‘ಸ್ನೇಹಮಿಲನ’ದಲ್ಲಿ ಭಾಗವಹಿಸಿದ್ದರು.
ಶಿವಮೊಗ್ಗದ ಓಂಗಣೇಶ್ ಟ್ರ್ಯಾಕ್ಟರ್ಸ್ ನ ಮಾಲೀಕ‌ರು ಉದ್ಯಮಿ ಶ್ರೀ ಭಾಸ್ಕರ್ .ಜಿ. ಕಾಮತ್ ಅವರ ಉಲ್ಲಾಸಮಯ ಭಾಗಿತ್ವದಲ್ಲಿ ಈ ಸ್ನೇಹ ಮಿಲನ ಅತ್ಯಂತ ಹರ್ಷದಾಯಕವಾಗಿ ಜರುಗಿತು.
Shimoga News ವೇದಿಕೆ ಅಧ್ಯಕ್ಷ ಎನ್.ಗೋಪಿನಾಥ್ ಉಪಸ್ಥಿತರಿದ್ದರು. ಪ್ರವಾಸಿಗರ ಪರವಾಗಿ ಗುಂಪಿನ‌ ಹಿರಿಯ ಉಪೇಂದ್ರ ಮತ್ತು ಊಟ ತಿಂಡಿ ‘ಮೆನು’ ಗೈಡ್ ಆಗಿದ್ದ ಸ್ಮಿತಾ ಮೂರ್ತಿ ಅವರು ತಮ್ಮ ಅನುಭವ ಹಂಚಿಕೊಂಡರು.
ಪ್ರವಾಸ ತಂಡ ಮುನ್ನಡೆಸಿದ ಉತ್ಸಾಹಿ,ವೇದಿಕೆ ಸಹಕಾರ್ಯದರ್ಶಿ ಅರಿಶಿಣಗೆರೆ ನಾಡಿಗ್ ವಿಜಯೇಂದ್ರ ರಾವ್ ಚೇತೋಹಾರಿ ನಿರೂಪಕರಾಗಿದ್ದರು. ಸಹಪ್ರವಾಸಿಗರ ಆಮೋದ ಪ್ರಮೋದಗಳಿಗೆ ಮಿಲನ ಸಾಕ್ಷಿಯಾಯಿತು.
ಮರೆಲಾಗದ ದಿನ…ಸ್ನೇಹಮಿಲನ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Breaking News ಜೈಲಿನಿಂದ ಬಿಡುಗಡೆಯಾದ ರೌಡಿ ಶೀಟರ್ ಕಾಲಿಗೆ ಗುಂಡು

Breaking News ಶಿವಮೊಗ್ಗಜಿಲ್ಲೆಯ ಭದ್ರಾವತಿ ತಾಲೂಕಿನ ಶಿವಾನಿ ಕ್ರಾಸ್ ಬಳಿ ರೌಡಿ...

Siddaramaiah ಎಂಎಸ್ಐಎಲ್ ವತಿಯಿಂದ ಚಿಟ್ಸ್ ಮತ್ತು ಸಾಫ್ಟ್ ವೇರ್ ,ಮೊಬೈಲ್ ಆ್ಯಪ್ ಬಿಡುಗಡೆ.

Siddaramaiah ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್ ವತಿಯಿಂದ ವಿಧಾನಸೌಧದ ಬ್ಯಾಕ್ವಿಂಟ್...

Shimoga Bharat Scouts and Guides ಶಿಬಿರಗಳು ಮಕ್ಕಳ ನಡುವೆ ಉತ್ತಮ ಬಾಂಧವ್ಯ ರೂಪಿಸುತ್ತವೆ- ಶಕುಂತಲಾ ಚಂದ್ರಶೇಖರ್

Shimoga Bharat Scouts and Guides ಮಕ್ಕಳಲ್ಲಿನ ಸುಪ್ತ ಪ್ರತಿಭೆಗಳನ್ನು ಹೊರ...