ಚಿರಂತನ ಯೋಗ ಮತ್ತು ಸಂಗೀತ ಟ್ರಸ್ಟ್ ವತಿಯಿಂದ ಫೆಬ್ರವರಿ 1 ರಂದು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ವಿನೋಬನಗರ 60ನೇ ರಸ್ತೆಯಲ್ಲಿರುವ ಶುಭ ಮಂಗಳ ಸಮುದಾಯ ಭವನದಲ್ಲಿ ನಾದೋಪಾಸನ ಸುಗಮ ಸಂಗೀತ ಗೀತ ಗಾಯನ ತರಬೇತಿ ಕಾರ್ಯಗಾರವನ್ನು ನಾಡಿನ ಖ್ಯಾತ ಸಂಗೀತ ವಿದ್ವಾಂಸ ಉಪಾಸನ ಮೋಹನ್ ಅವರು ನಡೆಸಿಕೊಡಲಿದ್ದು ಯುವ ನಾಯಕ ಸಂಗೀತ ಪ್ರೇಮಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆಇ ಕಾಂತೇಶ್ ರವರು ಕಾರ್ಯಕ್ರಮ ಉದ್ಘಾಟಿಸುವವರು. ಈ ಕಾರ್ಯಗಾರದಲ್ಲಿ ಭಾಗವಹಿಸಲಿಚ್ಚಿಸುವವರು. ಆಸಕ್ತರು ದೂರವಾಣಿ ಸಂಖ್ಯೆ 97 411 57 990 ರಲ್ಲಿ ಹೆಸರು ನೋಂದಾಯಿಸಲು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾಂತ ಎಸ್. ಶೆಟ್ಟಿ ತಿಳಿಸಿದ್ದಾರೆ.
ಫೆಬ್ರವರಿ 1ರಂದು ಉಪಾಸನ ಮೋಹನ್ ರಿಂದ ಸುಗಮ ಸಂಗೀತ ಕಾರ್ಯಗಾರ
Date:
