ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸವಿ ನೆನಪಿಗಾಗಿ ಮೂರನೇ ಬಾರಿಗೆ ರಾಷ್ಟ್ರ ಮಟ್ಟದ 25 ಜೋಡಿ ಕುಸ್ತಿ ಪಂದ್ಯಾವಳಿಗಳನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಶ್ರೀಕಾಂತ್ ರವರು ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು
ಈ ಕುಸ್ತಿ ಪಂದ್ಯಾವಳಿಗೆ ಹಲವು ರಾಜ್ಯಗಳಿಂದ ಹೆಸರಾಂತ ಪೈಲ್ವಾನ್ ಗಳು ಕುಸ್ತಿ ಪಂದ್ಯಾವಳಿಗೆ ಭಾಗವಹಿಸಿದ್ದರು ಇದರ ಅಧ್ಯಕ್ಷತೆಯನ್ನು ಸಂದೀಪ್ ರವರು ವಹಿಸಿದರು
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ಗೋಣಿ ಮಾಲ್ತೇಶ್ ರವರು, ಕಾಂಗ್ರೆಸ್ ಯುವ ಮುಖಂಡರಾದ ವಿನಯ್ ತಾಂಡ್ಲೆ, ಗ್ಯಾರೆಂಟಿ ಯೋಜನೆ ಸದ್ಯಸರದ ಬಸವ,ಕರ್ಕುಚಿ ಲೋಕೇಶ್,ಪುರಲೆ ಮಂಜು,ಮೋಹನ್, ಹಾಗು ಶಿಕಾರಿಪುರದ ಹಲವು ನಾಯಕರು ಮುಖಂಡರುಗಳು ಭಾಗಿಯಾಗಿದ್ದರು.
