Tuesday, February 3, 2026
Tuesday, February 3, 2026

Department of Empowerment of the Disabled and Senior Citizens ಸಾಧನ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ವಿಶೇಷಚೇತನರಿಂದ ಅರ್ಜಿ ಆಹ್ವಾನ

Date:

Department of Empowerment of the Disabled and Senior Citizens ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಸಾಧನ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ವಿಶೇಷ ಚೇತನರಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.

ಜಿಲ್ಲೆಯ ಅರ್ಹ ಆಸಕ್ತ ವಿಶೇಷ ಚೇತನರು ಸೇವಾಸಿಂಧು ತಂತ್ರಾಂಶ https://sevasindhuservices.kanranatak.gov.in ಪೋರ್ಟಲ್ ಮೂಲಕ ಅಥವಾ ಗ್ರಾಮಾ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಹಾಗೂ ನೇರವಾಗಿಯು ತಮ್ಮ ಲಾಗಿನ್ ಬಳಸಿ ಜ. 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Department of Empowerment of the Disabled and Senior Citizens ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-251676 ಅಥವಾ ತಾ.ಪಂ/ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ/ ಯುಆರ್‌ಡಬ್ಲ್ಯೂ/ ವಿಆರ್‌ಡಬ್ಲ್ಯೂ ಗಳನ್ನು ಸಂರ್ಕಿಸುವುದು.
ಶಿವಮೊಗ್ಗ ಎಂ.ಆರ್.ಡಬ್ಲ್ಯೂ- ಮಲ್ಲಿಕಾರ್ಜುನ್-9980150110, ಭದ್ರಾವತಿ ಎಂ.ಆರ್.ಡಬ್ಲ್ಯೂ -ದಿನೇಶ್ -7899137243, ತೀರ್ಥಹಳ್ಳಿ ಎಂ.ಆರ್.ಡಬ್ಲ್ಯೂ- ದಿವಾಕರ್-9480767638, ಶಿಕಾರಿಪುರ ಎಂ.ಆರ್.ಡಬ್ಲ್ಯೂ- ಹುಚ್ಚರಾಯಪ್ಪ – 9741161346, ಹೊಸನಗರ ಎಂ.ಆರ್.ಡಬ್ಲ್ಯೂ- ರವಿಕುಮಾರ್ -9731922693, ಸಾಗರ ಎಂ.ಆರ್.ಡಬ್ಲ್ಯೂ- ಶ್ಯಾಮ್ ಸುಂದರ್ -9535247757 ಇವರುಗಳನ್ನು ಸಂಪರ್ಕಿಸುವುದು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Vijayendra ವಿಕಸಿತ ಭಾರತದತ್ತ ದೃಢ ಹೆಜ್ಜೆಯ ಬಜೆಟ್- ಬಿ.ವೈ.ವಿಜಯೇಂದ್ರ

B.Y. Vijayendra ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು...

Madhu Bangarappa “ಭಕ್ತಿ, ಧರ್ಮ ಮತ್ತು ಸೌಹಾರ್ದತೆಯ ಸಂಗಮ – ತರಳಬಾಳು ಹುಣ್ಣಿಮೆ ಮಹೋತ್ಸವ”- ಮಧು ಬಂಗಾರಪ್ಪ

Madhu Bangarappa ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಜರುಗಿದ "ತರಳಬಾಳು ಹುಣ್ಣಿಮೆ...

Karnataka State Cricket Association ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್ ನೇಮಕ

Karnataka State Cricket Association ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಸಾಗರದ...