Department of Empowerment of the Disabled and Senior Citizens ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಸಾಧನ ಯೋಜನೆಯಡಿ ಪ್ರೋತ್ಸಾಹ ಧನ ಪಡೆಯಲು ವಿಶೇಷ ಚೇತನರಿಂದ ಆನ್ಲೈನ್ ಅರ್ಜಿ ಆಹ್ವಾನಿಸಿದೆ.
ಜಿಲ್ಲೆಯ ಅರ್ಹ ಆಸಕ್ತ ವಿಶೇಷ ಚೇತನರು ಸೇವಾಸಿಂಧು ತಂತ್ರಾಂಶ https://sevasindhuservices.kanranatak.gov.in ಪೋರ್ಟಲ್ ಮೂಲಕ ಅಥವಾ ಗ್ರಾಮಾ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಹಾಗೂ ನೇರವಾಗಿಯು ತಮ್ಮ ಲಾಗಿನ್ ಬಳಸಿ ಜ. 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
Department of Empowerment of the Disabled and Senior Citizens ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-251676 ಅಥವಾ ತಾ.ಪಂ/ಗ್ರಾ.ಪಂ.ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂ.ಆರ್.ಡಬ್ಲ್ಯೂ/ ಯುಆರ್ಡಬ್ಲ್ಯೂ/ ವಿಆರ್ಡಬ್ಲ್ಯೂ ಗಳನ್ನು ಸಂರ್ಕಿಸುವುದು.
ಶಿವಮೊಗ್ಗ ಎಂ.ಆರ್.ಡಬ್ಲ್ಯೂ- ಮಲ್ಲಿಕಾರ್ಜುನ್-9980150110, ಭದ್ರಾವತಿ ಎಂ.ಆರ್.ಡಬ್ಲ್ಯೂ -ದಿನೇಶ್ -7899137243, ತೀರ್ಥಹಳ್ಳಿ ಎಂ.ಆರ್.ಡಬ್ಲ್ಯೂ- ದಿವಾಕರ್-9480767638, ಶಿಕಾರಿಪುರ ಎಂ.ಆರ್.ಡಬ್ಲ್ಯೂ- ಹುಚ್ಚರಾಯಪ್ಪ – 9741161346, ಹೊಸನಗರ ಎಂ.ಆರ್.ಡಬ್ಲ್ಯೂ- ರವಿಕುಮಾರ್ -9731922693, ಸಾಗರ ಎಂ.ಆರ್.ಡಬ್ಲ್ಯೂ- ಶ್ಯಾಮ್ ಸುಂದರ್ -9535247757 ಇವರುಗಳನ್ನು ಸಂಪರ್ಕಿಸುವುದು.
