Saturday, December 6, 2025
Saturday, December 6, 2025

Shivappa Nayak University of Agriculture and Horticulture ಕೃಷಿಮೇಳದಲ್ಲಿ ಕೃಷಿ ವಿವಿಯ ಉತ್ತಮ ರೈತ & ಉತ್ತಮ ರೈತ ಮಹಿಳೆ ಆಯ್ಕೆ ಪ್ರಶಸ್ತಿ ಪಟ್ಟಿ ಘೋಷಣೆ

Date:

Shivappa Nayak University of Agriculture and Horticulture ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಉತ್ತಮ ರೈತ ಹಾಗೂ ರೈತ ಮಹಿಳೆ ಪ್ರಶಸ್ತಿ ಘೋಷಿಸಲಾಗಿದೆ.

ಶಿವಮೊಗ್ಗದಿಂದ ಶ್ರೀ ವೈ.ಕೆ. ಮಹೇಶ್ವರ, ಚಿತ್ರದುರ್ಗದಿಂದ ಶ್ರೀ ಸಿದ್ದೇಶ್ವರ ರೆಡ್ಡಿ, ದಾವಣಗೆರೆಯಿಂದ ಶ್ರೀ ಮಂಜುನಾಥ ಜೆ.ಎಂ. , ಚಿಕ್ಕಮಗಳೂರಿನಿಂದ ಶ್ರೀ ಆಸ್ತಿಕ್ ಎಂ.ಎಸ್, ಕೊಡಗಿನಿಂದ ಶ್ರೀ ಪಿ.ಎ. ನಂದಕುಮಾರ್, ಉಡುಪಿಯಿಂದ ಶ್ರೀ ರಾಮಯ್ಯ ಶೆಟ್ಟಿ, ದಕ್ಷಿಣ ಕನ್ನಡದಿಂದ ಶ್ರೀ ರಾಜೇಶ್ ದೇವರಾಜ್ ಅವರು ಉತ್ತಮ ರೈತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶಿವಮೊಗ್ಗದಿಂದ ಶ್ರೀಮತಿ ಲಲಿತಮ್ಮ, ಚಿತ್ರದುರ್ಗದಿಂದ ಶ್ರೀಮತಿ ಸೂರ್ಯ ಕೋಂ. ಶಂಕರ್ , ದಾವಣಗೆರೆಯಿಂದ ಶ್ರೀಮತಿ ಮಂಜುಳಾ ದೇವಿ ಎಸ್, ಚಿಕ್ಕಮಗಳೂರಿನಿಂದ ಶ್ರೀಮತಿ ಇಂದ್ರಮ್ಮ, ಕೊಡಗಿನಿಂದ ಶ್ರೀಮತಿ ಪಂಕಜ ಗಿರೀಶ್ , ಉಡುಪಿಯಿಂದ ಶ್ರೀಮತಿ ಉಷಾ ಎ, ದಕ್ಷಿಣ ಕನ್ನಡದಿಂದ ಶ್ರೀಮತಿ ನಮಿತಾ ಪಿ. ವಿ. ಅವರು ಉತ್ತಮ ರೈತ ಮಹಿಳೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...