Karnataka High Court ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರಾದ ನ್ಯಾಯಮೂರ್ತಿ ಡಾ. ಎಚ್ ಬಿ ಪ್ರಭಾಕರ ಶಾಸ್ತ್ರೀಯವರನ್ನು ಭಾರತದ ಮಾನ್ಯ ರಾಷ್ಟ್ರಪತಿಗಳು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯ ನ್ಯಾಯಾಂಗ ಸದಸ್ಯರನ್ನಾಗಿ ನೇಮಕ ಮಾಡಿದ್ದು ಡಾ. ಪ್ರಭಾಕರ ಶಾಸ್ತ್ರೀಯವರು ಇಂದು ಬೆಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು. Karnataka High Court ಮೂಲತಃ ದಾವಣಗೆರೆಯವರಾದ ಹೆಚ್ ಬಿ ಪ್ರಭಾಕರ ಶಾಸ್ತ್ರೀ ಅವರು ಹಿರಿಯ ಸಾಹಿತಿ, ಅಂಕಣಕಾರ ಎಚ್ ಆನಂದರಾಮ ಶಾಸ್ತ್ರೀ ಹಾಗೂ ಹಿರಿಯ ಪತ್ರಕರ್ತ, ವ್ಯಂಗ್ಯ ಚಿತ್ರಕಾರ ಡಾ.ಎಚ್ ಬಿ ಮಂಜುನಾಥ ರವರ ಕಿರಿಯ ಸಹೋದರರಾಗಿದ್ದಾರೆ.
Karnataka High Court ಕರ್ನಾಟಕ ಆಡಳಿತ ನ್ಯಾಯಮಂಡಳಿಯ ನ್ಯಾಯಾಂಗ ಸದಸ್ಯರಾಗಿ ಡಾ.ಹೆಚ್.ಬಿ.ಪ್ರಭಾಕರ ಶಾಸ್ತ್ರಿ ನೇಮಕ
Date:
