Ganesha Chaturthi Festival ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ಎಲ್ಲರಿಗೂ ಕಾಪಾಡಲಿ. ಧರ್ಮವೂ ಉಳಿಯಲಿ. ಅಧರ್ಮವಾಗಿ ಮಾಡಿದ ಆರೋಪಗಳಿಗೆ ತಕ್ಕ ಶಾಸ್ತಿಯಾಗಲೀ, ಈ ಹಿನ್ನೆಲೆಯಲ್ಲಿ ಅಲಂಕರಿಸಲ್ಪಟ್ಟ ಗಣಪತಿ ಶಿವಮೊಗ್ಗದಲ್ಲಿ ಗಮನ ಸೆಳೆಯುತ್ತಿದೆ. ಮಲವಗೊಪ್ಪದ ಮೂರನೇ ತಿರುವಿನಲ್ಲಿ ಓಂ ಶ್ರೀ ಯುವಕರ ವಿದ್ಯಾ ಗಣಪತಿ ಸಂಘದವತಿಯಿಂದ ಪ್ರತಿಷ್ಠಾಪಿಸಲಾಗಿರುವ ತಂದೆ ಈಶ್ವರನ ಜೊತೆಗೆ ಭುವಿಗಿಳಿದು ಬಂದ ಗಣಪ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
Ganesha Chaturthi Festival ಮಲವಗೊಪ್ಪದಲ್ಲಿ “ಶಿವನ ಜೊತೆ ಭುವಿಗಿಳಿದ ಗಣಪ” ಗಣೇಶ ಮಂಟಪ ಅಲಂಕಾರ
Date:
