Shri Subrahmanya Swamy ಶಿವಮೊಗ್ಗ ನಗರದ ಗೋoಧಿ ಚಟ್ನಹಳ್ಳಿ ನಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ನೂತನ ದೇವಸ್ಥಾನ ಪ್ರವೇಶ ಹಾಗೂ ವಿಗ್ರಹ ಪ್ರತಿಷ್ಠಾಪನೆ ಕಳಸರೋಹಣ ಅಷ್ಟ ಬಂಧನ ಮಹಾ ಕುಂಭ ಅಭಿಷೇಕ ಮಹೋತ್ಸವ ಆಗಸ್ಟ್ 13 ರಂದು ಪೂಜೆ ಆರಂಭಗೊಂಡು ದಿನಾಂಕ 14 ಗುರುವಾರ ಬೆಳಿಗ್ಗೆ 9:00 ರಿಂದ 10.30 ರವರೆಗೆ ನಡೆಯುವ ನೂತನ ದೇವಸ್ಥಾನ ಪ್ರವೇಶ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಅಷ್ಟ ಬಂಧನ ಮತ್ತು ಮಾಹಾ ಕುಂಭಾಭಿಷೇಕ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ನಡೆಸಲು ಇಚ್ಛೆಯಿಸುವುದರಿಂದ ಸುತ್ತ ಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ತನು ಮನ ಧನ ಸಹಾಯ ನೀಡಿ ತೀರ್ಥ ಪ್ರಸಾದವನ್ನು ಸ್ವೀಕರಿಸಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳಲಾಗಿದೆ. Shri Subrahmanya Swamy ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ ಕುಂಭ ಅಭಿಷೇಕಕ್ಕೆ ಬಸವ ಮರಳುಸಿದ್ದ ಸ್ವಾಮಿಯವರಿಂದ ನೆರವೇರಿಸಲಿದ್ದಾರೆ ದೇವಸ್ಥಾನದ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಕೆ ,ಎಸ್, ಈಶ್ವರಪ್ಪ ಬಿ, ವೈ, ರಾಘವೇಂದ್ರ ಎಂ, ಪ್ರಕಾಶ್ (ಗಿಲ್ಲಿ) ಅಧ್ಯಕ್ಷರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸೇವಾ ಸಮಿತಿ ಸಸಿ ನೆಡುವ ಕಾರ್ಯಕ್ರಮ ಉದ್ಘಾಟನೆ ಭಾಗವಹಿಸುತ್ತಿರುವ ಶಾರದಾ ಪುರನಾಯಕ್ ನಾಯ ಎಸ್, ಎನ್ ,ಚೆನ್ನಬಸಪ್ಪ ಡಿ ,ಎಸ್, ಅರುಣ್ ಧನಂಜಯ್ ಸರ್ಜಿ ಅಶೋಕ್ ನಾಯ್ಕ ಕೆ,ಇ ಕಾಂತೇಶ್ ನಾಗರತ್ನ ಎಚ್ ಪ್ರೇಮ ಇನ್ನು ಮುಂತಾದರು ಭಾಗವಹಿಸುತ್ತಿದ್ದಾರೆ.
Shri Subrahmanya Swamy ಆಗಸ್ಟ್ 13. ಗೊಂದಿಚಟ್ನಳ್ಳಿಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ
Date:
