Saturday, December 6, 2025
Saturday, December 6, 2025

ಸಾಮಾಜಿಕ ಆವರಣದಲ್ಲಿನ ಅಸಮ ಸಂಗತಿಗಳ ಬಗ್ಗೆ ಪಾತ್ರಗಳ ಮೂಲಕ ಆಧ್ಯಾತ್ಮಿಕ ವಿಮರ್ಶೆ ಭೈರಪ್ಪನವರ ಕಾದಂಬರಿ ವೈಶಿಷ್ಡ್ಯ.- ಸಹನಾ ವಿಜಯ ಕುಮಾರ್

Date:

ತನಗಾದರೆ ಒಂದು ನಿಲುವು. ಸಮಾಜಕ್ಕೆ ಬೇರೆ. ಸಮಾಜದ ಭಾಗವಾದರೂ ಮನುಷ್ಯ ತನ್ನ ಬದುಕನ್ನೇ ವಿಡಂಬನೆಗೊಡ್ಡುವ ಪರಿಸ್ಥಿತಿ ಭೈರಪ್ಪನವರ
ಬಹುತೇಕ ಕಾದಂಬರಿಗಳಲ್ಲಿ ಸೂಕ್ಷ್ಮವಾಗಿ ಕಾಣಬಹುದಾಗಿದೆ.
ಇಡೀ ಮನುಷ್ಯ ಬದುಕನ್ನ ತಮ್ಮದೇ ದೃಷ್ಟಿಕೋನದಲ್ಲಿ‌ ಯಥಾವತ್ತಾದ ಚಿತ್ರಣ.
ತಲ್ಲಣಗಳ ಜೀವರ ಹತಾಶತೆ, ಲೈಂಗಿಕ ಹಸಿವು, ಗುರಿಯಿಲ್ಲದೇ ನುಗ್ಗುವ ನಾಗರಿಕ‌ ಧಾವಂತಗಳನ್ನ ವಾಸ್ತವ ಬರವಣಿಗಯ ಮೂಲಕ ಕಟ್ಟಿಕೊಡುವ ಕಾದಂಬರಿಕಾರ ಭೈರಪ್ಪ ನಮ್ಮ ನಡುವಿನ ಓರ್ವ
ಧೀಮಂತ. ಎಂದು ಕಾದಂಬರಿಕಾರ್ತಿ ಶ್ರೀಮತಿ‌ಸಹನಾ ವಿಜಯ ಕುಮಾರ್ ಹೇಳಿದರು.
ಕರ್ನಾಟಕ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮ ” ತಿಂಗಳ ಅತಿಥಿ”‌ಯಲ್ಲಿ ಅವರು ಭಾಗವಹಿಸಿದ್ದರು.
ಕರ್ನಾಟಕ ಸಂಘದ ಅಧ್ಯಕ್ಣ ಪ್ರೊ. ಶಂಕರನಾರಾಯಣ ಶಾಸ್ತ್ರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ವಿನಯ್ ಶಿವಮೊಗ್ಗ ಉಪಸ್ಥಿತರಿದ್ದರು.
ನಂತರ ಶ್ರೀಮತಿ ಸಹನಾ ವಿಜಯ ಕುಮಾರ್ ಅವರೊಂದಿಗೆ ಸಹೃದಯ ಸಂವಾದ ನಡೆಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...