B.Y.Raghavendra ಲೋಕಸಭಾ ಸದಸ್ಯರಾದ ಶ್ರೀ ಯುತ ಬಿ.ವೈ. ರಾಘವೇಂದ್ರ ರವರ ಆಹ್ವಾನದ ಮೇರೆಗೆ ವಿ ಐಎಸ್ ಎಲ್ ಅಧಿಕಾರಿಗಳು ಭೇಟಿ ನೀಡಿದರು.
ಎರಡು ಸಮಸ್ಯೆಗಳಾದ ಮನೆ ಬಾಡಿಗೆ ಮತ್ತು ರಿಟೆನ್ಷನ್ ಸ್ಕೀಮನ್ನು ರದ್ದು ಮಾಡುವುದರ ಬಗ್ಗೆ ಒಂದು ಪತ್ರವನ್ನು ಮಾನ್ಯ ಶ್ರೀ ತೆಕಾತ್ ಸಿಂಗ್ (IFS) ಕರ್ನಾಟಕ ಕೇಡರ್ ಪರ್ಸನಲ್ ಸೆಕ್ರೆಟರಿ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವರಿಗೆ ಒಂದು ಪತ್ರವನ್ನು ಬರೆದು, ಈ ಎರಡು ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿ ಕೊಡಬೇಕೆಂದು ಕೇಳಿಕೊಂಡಿದ್ದರು.
B.Y.Raghavendra ನಂತರ ಅವರ ಜೊತೆಯಲ್ಲಿ ಮಾನ್ಯ ಶ್ರೀ ಹೆಚ್.ಡಿ. ಕುಮಾರ ಸ್ವಾಮಿಗಳು ಕೇಂದ್ರ ಉಕ್ಕು ಮತ್ತು ಭಾರಿ ಕೖಗಾರಿಕ ಸಚಿವರ ಕಚೇರಿಯಲ್ಲಿ ಭೇಟಿಯಾಗಿ,ಎಂಪಿ ಯವರು ಎರಡೂ ವಿಷಯಗಳ ಬಗ್ಗೆ ಸವಿಸ್ತಾರವಾಗಿ ಪ್ರಸ್ತಾಪಿಸಿದರು. ನಂತರ, ಈ ಎರಡು ವಿಷಯಗಳನ್ನು ಶ್ರೀಯುತ ರಾಘವೇಂದ್ರನವರೇ ಬಂದಿರುವುದರಿಂದ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ನಮ್ಮSAIL CMD(Chairman ) ಅವರನ್ನು ನಮ್ಮ ಕಚೇರಿಗೆ ಕರೆಸಿಕೊಂಡು ಆದಷ್ಟು ಬೇಗ ಈ ಬೇಡಿಕೆಗಳನ್ನು ಬಗೆಹರಿಸಿಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ .
