Saturday, December 6, 2025
Saturday, December 6, 2025

Kadamba Kannada Vedike ವಾಣಿಜ್ಯ ಮಳಿಗೆ, ಸಂಕೀರ್ಣ‌ ಕಟ್ಟಡಗಳ ನೆಲ ಮಹಡಿಗಳಲ್ಲಿ ವಾಹನ ಪಾರ್ಕಿಂಗ್ ಇಲ್ಲದೇ ತೊಂದರೆ, ಸಮಸ್ಯೆ ಪರಿಹರಿಸಲು ಆಯುಕ್ತರಿಗೆ ಮನವಿ

Date:

Kadamba Kannada Vedike ಶಿವಮೊಗ್ಗ ನಗರದ ವಾಣಿಜ್ಯ ಮಳಿಗೆಗಳು ಹಾಗೂ ಕಾಂಪ್ಲೆಕ್ಸ್‌ಗಳು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು, ವಸತಿಗೃಹಗಳು, ಹಾಗೂ ಹೋಟೆಲ್‌ಗಳಲ್ಲಿರುವ ನೆಲ ಮಹಡಿಯನ್ನು ಲಘು ವಾಹನಗಳ ನಿಲುಗಡೆಗೆ ಅವಕಾಶವಿಲ್ಲದೆ ಕಮರ್ಷಿಯಲ್ ಆಗಿ ಪರಿವರ್ತನೆ ಮಾಡಿಕೊಂಡಿರುವುದು ಸೆಟ್ ಬ್ಯಾಕ್ ಉಲ್ಲಂಘನೆ ಮಾಡಿದ್ದು ಸದರಿ ಮಹಾನಗರ ಪಾಲಿಕೆ ಆಯಕ್ತರು ಹಾಗೂ ಇಂಜಿನಿಯರ್‌ಗಳು ನೋಟಿಸ್ ಜಾರಿಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಕದಂಬ ಕನ್ನಡ ವೇದಿಕೆ ರಾಜ್ಯಾಧ್ಯಕ್ಷರಾದ ವಿಶ್ವನಾಥ ಔಡ್ರು ನೇತೃತ್ವದಲ್ಲಿ ಪಾಲಿಕೆ ಆಯುಕ್ತರಿಗೆ ಮನವಿ ಕೊಡಲಾಯಿತು.

ಸಂದರ್ಭದಲ್ಲಿ ನವೀನ್ ಹೆಚ್.ಸಿ, ರಾಘವೇಂದ್ರ ಎಸ್.ಗಂಗಾಧರ್, ಲಕ್ಷ್ಮೀಶ್, ರುದ್ರೇಶ್, ನವೀದ್, ಶಿವಣ್ಣ ಎಸ್.ಪಿ, ಯೋಗೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...